Breaking News

ಅಂಬಿರಾವ ಪಾಟೀಲ ಅವರಿಗೆ ಮುಸ್ಲಿಂ ಸಮಾಜದಿಂದ ಸನ್ಮಾನ!

Spread the love

ಅಂಬಿರಾವ ಪಾಟೀಲ ಅವರಿಗೆ ಮುಸ್ಲಿಂ ಸಮಾಜದಿಂದ ಸನ್ಮಾನ!

ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನ ಮಕ್ಕಳಗೇರಿ ಗ್ರಾಮದ ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರ(ಮಸೀದಿ) ಹಾಗೂ ಕಂಪೌAಡ ಉದ್ಘಾಟಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಮುಸ್ಲಿಂ ಸಮುದಾಯದ ಮುಖಂಡರು ಸತ್ಕರಿಸಿದರು.


ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಇಮ್ರಾನ್ ಶಿವಾಪೂರ, ಇಕ್ಬಾಲ್ ಶಿವಾಪೂರ, ಎಸ್ ಆರ್ ಹುಲಿಕಟ್ಟಿ, ಅಮೀರಸಾಬ ಕುತ್ಬುದ್ದಿನ, ಎಮ್ ಎ ಪಾಟೀಲ, ಮುತ್ತೆನ್ನವರ, ಆರ್ ಎಸ್ ನಂದಗಾAವ, ಬಸು ದಂಡಿನ, ಲಕ್ಕಪ್ಪ ದುರದುಂಡಿ, ಇಲಿಯಾಸ ತಳವಾರ, ಮಲ್ಲೀಕ ಸನದಿ, ಮೀರಾ ಸನದಿ, ಲಕ್ಷö್ಮಣ ದಂಡಿನ, ಪಿ ಎಲ್ ಕಾಗಲ, ಫಕೀರಪ್ಪ ದಂಡಿನ ಹಾಗೂ ಗ್ರಾಪಂ ಸದಸ್ಯರು ಇದ್ದರು.


Spread the love

About Yuva Bharatha

Check Also

ಖನಗಾಂವ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ.!

Spread the loveಖನಗಾಂವ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ.! ಗೋಕಾಕ: ತಾಲೂಕಿನ ಖನಗಾಂವ …

Leave a Reply

Your email address will not be published. Required fields are marked *

thirteen − five =