Breaking News

ಗದಗ

ಸಿದ್ದಣ್ಣ ಮಸಳಿ ಅವರ ಜೀವನ, ಕವನ ಕುರಿತ ಡಾ.ಮಹೇಶ ಗುರನಗೌಡರ ಅವರ ಕಿರು ಹೊತ್ತಿಗೆ ಲೋಕಾರ್ಪಣೆ

ಸಿದ್ದಣ್ಣ ಮಸಳಿ ಅವರ ಜೀವನ, ಕವನ ಕುರಿತ ಡಾ.ಮಹೇಶ ಗುರನಗೌಡರ ಅವರ ಕಿರು ಹೊತ್ತಿಗೆ ಲೋಕಾರ್ಪಣೆ ಸಮಕಾಲದ ಕವಿಗಳ ಸಾಲಿನಲ್ಲಿ ನಕ್ಷತ್ರದಂತೆ ಮಿಂಚಿ ಹೋದ ಸಿದ್ದಣ್ಣ ಮಸಳಿ ಅವರು ಬಹಳಷ್ಟು ಕಾಲ ಬರೆಯದಿದ್ದರೂ ಬರೆದ ಕವನಗಳು ಕೀಟ್ಸ್, ಶೆಲ್ಲಿ, ಗ್ರೇ ಅವರಂತಹ ಕವನಗಳನ್ನು ನೆನಪಿಗೆ ತರುವಂತಿವೆ. ಯುವ ಭಾರತ ಸುದ್ದಿ ಗದಗ : ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ 74ನೇ ಜಯಂತಿ ಸಮಾರಂಭ ಏರ್ಪಡಿಸಲಾಗಿತ್ತು. ಬೆಳಗಾವಿ ಲಿಂಗರಾಜ …

Read More »