Breaking News

ಕಾರ್‌ಗೆ ಆರ್‌ಸಿಬಿ ತಂಡದ ಸ್ಟೀಕರಿಂಗ್ ಮಾಡಿ ಅಭಿಮಾನ ತೋರ್ಪಡಿಸಿದ ಯುವಕ ಕಿರಣ ಇಟ್ನಾಳ.!

Spread the love

ಕಾರ್‌ಗೆ ಆರ್‌ಸಿಬಿ ತಂಡದ ಸ್ಟೀಕರಿಂಗ್ ಮಾಡಿ ಅಭಿಮಾನ ತೋರ್ಪಡಿಸಿದ ಯುವಕ ಕಿರಣ ಇಟ್ನಾಳ.!


ಗೋಕಾಕ: ಶುಕ್ರವಾರದಿಂದ ಐಪಿಎಲ್ ಕ್ರೀಕೆಟ್ ಆರಂಭವಾಗಲಿದ್ದು ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯ ನಡೆಯಲಿರುವ ಹಿನ್ನಲೆ ಆರ್‌ಸಿಬಿ ಅಭಿಮಾನಿ, ನಗರದ ಯುವಕ ಕಿರಣ ಇಟ್ನಾಳ ತನ್ನ ವಾಹನಕ್ಕೆ ಆರ್‌ಸಿಬಿ ಸ್ಟೀಕರಿಂಗ್ ಮಾಡಿಸಿ ಕೇಕ್ ಕತ್ತರಿಸಿ ಕಾರ್‌ನ ಸ್ವೀಕರಿಂಗ ಬಿಡುಗಡೆಗೊಳಿಸುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಕ್ರೀಕೇಟ್ ಪ್ರೇಮ ಎಲ್ಲರನ್ನು ಹುರುದುಂಬಿಸಿತು.


Spread the love

About Yuva Bharatha

Check Also

ಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.!

Spread the loveಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.!   ಗೋಕಾಕ: ಪ್ರತಿಯೊಬ್ಬ ಮನುಷ್ಯನು ಸದ್ಗುಣ …

Leave a Reply

Your email address will not be published. Required fields are marked *

5 × five =