ಭೀಮಶಿ ಭರಮಣ್ಣವರ ಅವರಿಗೆ ಉಪ್ಪಾರ ಸಮಾಜದಿಂದ ಸನ್ಮಾನ
ಯುವ ಭಾರತ ಸುದ್ದಿ ಗೋಕಾಕ: ಬಿಜೆಪಿ ನಗರ ಮಂಡಲ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಆಯ್ಕೆಯಾದ ಭೀಮಶಿ ಭರಮಣ್ಣವರ ಅವರನ್ನು ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದಿAದ ಸತ್ಕರಿಸಲಾಯಿತು. ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷ ಕುಶಾಲ ಗುಡೇನ್ನವರ, ವೀರಣ್ಣಾ ಹೆಜ್ಜೆಗಾರ, ನ್ಯಾಯವಾದಿ ಬಸವರಾಜ ಮರೇಪ್ಪಗೋಳ, ಸಂಜೀವ ಜಡೆನ್ನವರ, ಸಂಜೀವ ಗೋಟುರ, ರುದ್ರಪ್ಪ ಗೋಣಿ, ಆನಂದ ತಹಶೀಲದಾರÀ, ಬಸವರಾಜ ಕುಳ್ಳೂರ, ರೈತ ಸಂಘ ರಾಜ್ಯ ಉಪಾಧ್ಯಕ್ಷ ಶಿವನಗೌಡ ಗೌಡರ ಸೇರಿದಂತೆ ಅನೇಕರು ಇದ್ದರು.