Breaking News

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಹನಮಂತ ಕಡಕೋಳ ಅವರಿಂದ ಸನ್ಮಾನ್!!

Spread the love

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಹನಮಂತ ಕಡಕೋಳ ಅವರಿಂದ ಸನ್ಮಾನ್!!

ಗೋಕಾಕ: ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಉಪ್ಪಾರಹಟ್ಟಿ ಗ್ರಾಮದ ನೂತನ ಪಿಕೆಪಿಎಸ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹನಮಂತ ಕಡಕೋಳ ಅವರು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸನ್ಮಾನಿಸಿದರು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹನಮಂತ ಕಡಕೋಳ ಅವರನ್ನು ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಉಪ್ಪಾರಹಟ್ಟಿ ಗ್ರಾಪಂ ಸದಸ್ಯ ಹನಮಂತ ದುರ್ಗನ್ನವರ, ಸುರೇಶ ಸನದಿ, ಪಿಕೆಪಿಎಸ್ ಉಪಾಧ್ಯಕ್ಷ ಸಂತೋಷ ಚಿಗದನ್ನವರ, ಸಿದ್ದಪ್ಪ ಕಿಚಡಿ, ರಮೇಶ ತಿಗಡಿ, ಸಿದ್ದಪ್ಪ ಕೊಳವಿ, ಸುಭಾಸ ಭಂಡಿ, ಭರಮಪ್ಪ ಹರಿಜನ, ಸಾಂವಕ್ಕ ನಂದಿ, ಮಾರುತಿ ಮಜ್ಜಗಿ, ನಾರಾಯಣ ಮೂಡಲಗಿ, ಗುರುಲಿಂಗಪ್ಪ ಭಾಗೋಜಿ, ಸಿದ್ದಪ್ಪ ಆಡಿನ, ನಿಂಗಪ್ಪ ಅಳಗೋಡಿ, ಚನ್ನಮಲ್ಲಪ್ಪ ತಿಗಡಿ, ಮಹಾದೇವ ಚೂನನ್ನವರ, ಲಕ್ಕಪ್ಪ ಕಡಕೋಳ, ಬಸಪ್ಪ ಹೊನ್ನಕುಪ್ಪಿ, ರಾಮಸಿದ್ದ ಮಜ್ಜಗಿ, ಹನಮಂತ ಕಿಚಡಿ, ದಶರಥ ಕಿಚಡಿ, ಮಹಾದೇವ ಭಂಡಿ, ಕರೇಪ್ಪ ಕೊಳವಿ, ರಂಗಪ್ಪ ನಂದಿ, ಸಿದ್ದಪ್ಪ ಬೂದಿಗೊಪ್ಪ, ಬಾಳಯ್ಯ ಅಜ್ಜನವರ, ತಿಪ್ಪಣ್ಣ ಕಡಕೋಳ, ಲಕ್ಕಪ್ಪ ಮೆಳವಂಕಿ, ಯಮನಪ್ಪ ಬನಾಜ ಸೇರಿದಂತೆ ಗ್ರಾಮಸ್ಥರು, ಪಿಕೆಪಿಎಸ್ ಸದಸ್ಯರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

three × 5 =