Breaking News

ಮಹಾಪ್ರಸಾದಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ!

Spread the love

ಮಹಾಪ್ರಸಾದಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ!

ಗೋಕಾಕ: ನಗರದ ಗುರುವಾರ ಪೇಠ ಭೂತಿ ಕೂಟ ಗಣೇಶ ಉತ್ಸವ ಮಂಡಳಿಯವರು ಹಮ್ಮಿಕೊಂಡ ಸತ್ಯನಾರಾಯಣ ಪೂಜೆ ಹಾಗೂ ಮಹಾಪ್ರಸಾದಕ್ಕೆ ಯುವನಾಯಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು. ಮುಖಂಡರಾದ ಮಹಾಂತೇಶ ತಾಂವಶಿ, ಸಂಜೀವ ಗಾಣಿಗೇರ, ಅರ್ಬನ ಬ್ಯಾಂಕ ನಿರ್ದೇಶಕ ಡಿ ಸಿ ಬಿದರಿ, ಬಸವರಾಜ ಖಾನಪ್ಪನವರ, ಮುರುಗೇಶ ಹುಕ್ಕೇರಿ, ಅಶೋಕ ಆಡಿನವರ, ಬಸವರಾಜ ಮುತ್ಯಾಗೋಳ, ಮಂಜುನಾಥ ಪ್ರಭುನಟ್ಟಿ, ಸತ್ತೆಪ್ಪ ಬನ್ನಿಶೆಟ್ಟಿ, ಕೃಷ್ಣ ಖಾನಪ್ಪನವರ, ದಯಾನಂದ ವಾಗುಲೆ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ-ರಮೇಶ ಜಾರಕಿಹೊಳಿ.!

Spread the loveಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ-ರಮೇಶ ಜಾರಕಿಹೊಳಿ.! ಗೋಕಾಕ: ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಸಾಮಾಜಿಕ …

Leave a Reply

Your email address will not be published. Required fields are marked *

twenty + 7 =