Breaking News

ಬಿಜೆಪಿ ನಗರ, ಗ್ರಾಮೀಣ ಅಧ್ಯಕ್ಷರಾಗಿ ಭೀಮಶಿ ಭರಮಣ್ಣವರ ಮತ್ತು ರಾಜೇಂದ್ರ ಗೌಡಪ್ಪಗೋಳ ಮರು ಆಯ್ಕೆ.!

Spread the love

ಬಿಜೆಪಿ ನಗರ, ಗ್ರಾಮೀಣ ಅಧ್ಯಕ್ಷರಾಗಿ ಭೀಮಶಿ ಭರಮಣ್ಣವರ ಮತ್ತು ರಾಜೇಂದ್ರ ಗೌಡಪ್ಪಗೋಳ ಮರು ಆಯ್ಕೆ.!


ಗೋಕಾಕ: ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಅವರು ಬಿಜೆಪಿ ಮಂಡಲ ಅಧ್ಯಕ್ಷರುಗಳನ್ನಾಗಿ ಮತ್ತೊಂದು ಅವಧಿಗೆ ಮರುನೇಮಕ ಮಾಡಿ ಬೆಳಗಾವಿ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಮಂಡಲ ಅಧ್ಯಕ್ಷರುಗಳನ್ನಾಗಿ ಮತ್ತೊಂದು ಅವಧಿಗೆ ಮರುನೇಮಕ ಮಾಡಿದ್ದು ಪಕ್ಷ ಸಂಘಟನೆಗೆ ಮತ್ತಷ್ಟು ಉತ್ಸಾಹ ಬಂದಿದ್ದು ನಮ್ಮ ಆಯ್ಕೆಗೆ ಶ್ರಮಿಸಿದ ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಹಾಗೂ ಬೆಳಗಾವಿ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಅವರಿಗೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಅಭಿನಂಧಿಸಿದ್ದಾರೆ.


Spread the love

About Yuva Bharatha

Check Also

ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ-ರಮೇಶ ಜಾರಕಿಹೊಳಿ.!

Spread the loveಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ-ರಮೇಶ ಜಾರಕಿಹೊಳಿ.! ಗೋಕಾಕ: ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಸಾಮಾಜಿಕ …

Leave a Reply

Your email address will not be published. Required fields are marked *

four − 4 =