Breaking News

ರಾಜ್ಯ ಉಪ್ಪಾರ ಸಮಾಜದ ಸಭೆ ದಿ.21ರಂದು ಡಾ.ಪುರುಷೊತ್ತಮಾನಂದ ಪುರಿ ಶ್ರೀಗಳ ನೇತ್ರತ್ವದಲ್ಲಿ.!

Spread the love

ರಾಜ್ಯ ಉಪ್ಪಾರ ಸಮಾಜದ ಸಭೆ ದಿ.21ರಂದು ಡಾ.ಪುರುಷೊತ್ತಮಾನಂದ ಪುರಿ ಶ್ರೀಗಳ ನೇತ್ರತ್ವದಲ್ಲಿ.!


ಗೋಕಾಕ: ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಎಲ್ಲ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳ ಹಾಗೂ ಸಮಾಜ ಬಾಂಧವರ ಸಭೆಯನ್ನು ಹೊಸದುರ್ಗದ ಶ್ರೀ ಭಗೀರಥ ಪೀಠದಲ್ಲಿ ಪೀಠಾಧಿಪತಿಗಳಾದ ಡಾ.ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಗಳ ನೇತ್ರತ್ವದಲ್ಲಿ ದಿ.೨೧ರಂದು ಜರುಗಲಿದೆ ಎಂದು ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ ಮತ್ತು ಉಪಾಧ್ಯಕ್ಷ ಕುಶಾಲ ಗುಡೇನ್ನವರ ತಿಳಿಸಿದ್ದಾರೆ.
ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ರಾಜ್ಯದಲ್ಲಿರುವ ಉಪ್ಪಾರ ಸಮಾಜದ ಬಾಂಧವರ ಹಾಗೂ ಸಮಾಜದ ಏಳ್ಗೆಗಾಗಿ ಸಂಘಟನೆ, ಸಮಾಜ ಜಾಗೃತಿ, ಅಭಿವೃದ್ಧಿಯ ಬಗ್ಗೆ ಗಂಭೀರ ವಿಷಯಗಳ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದ್ದು ರಾಜ್ಯ ಉಪ್ಪಾರ ಸಂಘ, ಶ್ರೀ ಭಗೀರಥ ಉಪ್ಪಾರ ಧಾರ್ಮಿಕ ಟ್ರಸ್ಟ, ಉಪ್ಪಾರ ಸಮಾಜ ನೌಕರರ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.


Spread the love

About Yuva Bharatha

Check Also

ಮಹಾಪ್ರಸಾದಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ!

Spread the loveಮಹಾಪ್ರಸಾದಕ್ಕೆ ಅಮರನಾಥ ಜಾರಕಿಹೊಳಿ ಚಾಲನೆ! ಗೋಕಾಕ: ನಗರದ ಗುರುವಾರ ಪೇಠ ಭೂತಿ ಕೂಟ ಗಣೇಶ ಉತ್ಸವ ಮಂಡಳಿಯವರು …

Leave a Reply

Your email address will not be published. Required fields are marked *

3 × five =