ಕರುಳರಿಕೆ
——————-
ಎಂಥ
ಅಂಟಿನ
ನಂಟಿರಬೇಕು
ಕರುಳಿನ
ಗಂಟಿಗೆ?
ಕತ್ತರಿಸಿ
ಬೇರ್ಪಟ್ಟರೂ,
ಕಾಣದೆ
ಹೊಸೆದು
ಸೇರಿಸುತ್ತದೆ
ಹೃದಯಗಳ,
ಕಗ್ಗಂಟಿಗೆ.
———————-

ಡಾ. ಬಸವರಾಜ ಸಾದರ.
— + —
Spread the loveಪ್ರತಿಯೊಬ್ಬ ಮನುಷ್ಯನು ಸದ್ಗುಣ ಬೆಳೆಸಿಕೊಳ್ಳಬೇಕು- ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ.! ಗೋಕಾಕ: ಪ್ರತಿಯೊಬ್ಬ ಮನುಷ್ಯನು ಸದ್ಗುಣ …