ಕರುಳರಿಕೆ
——————-
ಎಂಥ
ಅಂಟಿನ
ನಂಟಿರಬೇಕು
ಕರುಳಿನ
ಗಂಟಿಗೆ?
ಕತ್ತರಿಸಿ
ಬೇರ್ಪಟ್ಟರೂ,
ಕಾಣದೆ
ಹೊಸೆದು
ಸೇರಿಸುತ್ತದೆ
ಹೃದಯಗಳ,
ಕಗ್ಗಂಟಿಗೆ.
———————-

ಡಾ. ಬಸವರಾಜ ಸಾದರ.
— + —
Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …