Breaking News

ಕರುಳರಿಕೆ

Spread the love

ಕರುಳರಿಕೆ

——————-

ಎಂಥ
ಅಂಟಿನ
ನಂಟಿರಬೇಕು
ಕರುಳಿನ
ಗಂಟಿಗೆ?
ಕತ್ತರಿಸಿ
ಬೇರ್ಪಟ್ಟರೂ,
ಕಾಣದೆ
ಹೊಸೆದು
ಸೇರಿಸುತ್ತದೆ
ಹೃದಯಗಳ,
ಕಗ್ಗಂಟಿಗೆ.
———————-

ಡಾ. ಬಸವರಾಜ ಸಾದರ.

           — + —

Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

eighteen + 5 =