Breaking News

ಕಾರ್‌ಗೆ ಆರ್‌ಸಿಬಿ ತಂಡದ ಸ್ಟೀಕರಿಂಗ್ ಮಾಡಿ ಅಭಿಮಾನ ತೋರ್ಪಡಿಸಿದ ಯುವಕ ಕಿರಣ ಇಟ್ನಾಳ.!

Spread the love

ಕಾರ್‌ಗೆ ಆರ್‌ಸಿಬಿ ತಂಡದ ಸ್ಟೀಕರಿಂಗ್ ಮಾಡಿ ಅಭಿಮಾನ ತೋರ್ಪಡಿಸಿದ ಯುವಕ ಕಿರಣ ಇಟ್ನಾಳ.!


ಗೋಕಾಕ: ಶುಕ್ರವಾರದಿಂದ ಐಪಿಎಲ್ ಕ್ರೀಕೆಟ್ ಆರಂಭವಾಗಲಿದ್ದು ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯ ನಡೆಯಲಿರುವ ಹಿನ್ನಲೆ ಆರ್‌ಸಿಬಿ ಅಭಿಮಾನಿ, ನಗರದ ಯುವಕ ಕಿರಣ ಇಟ್ನಾಳ ತನ್ನ ವಾಹನಕ್ಕೆ ಆರ್‌ಸಿಬಿ ಸ್ಟೀಕರಿಂಗ್ ಮಾಡಿಸಿ ಕೇಕ್ ಕತ್ತರಿಸಿ ಕಾರ್‌ನ ಸ್ವೀಕರಿಂಗ ಬಿಡುಗಡೆಗೊಳಿಸುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಕ್ರೀಕೇಟ್ ಪ್ರೇಮ ಎಲ್ಲರನ್ನು ಹುರುದುಂಬಿಸಿತು.


Spread the love

About Yuva Bharatha

Check Also

ಕಾಂಗ್ರೆಸ್ ಅಭ್ಯರ್ಥಿಪರ ಹಣ ಹಂಚಿಕೆ ಡಾ.ಮಹಾಂತೇಶ ಕಡಾಡಿ ಸೇರಿ ಆರು ಜನರನ್ನು ಪೋಲಿಸರಿಗೆ ಒಪ್ಪಿಸಿದ ಅಂಕಲಗಿ ಗ್ರಾಮಸ್ಥರು..!

Spread the loveಅಂಕಲಗಿ ಗ್ರಾಮದಲ್ಲಿ 25ಲಕ್ಷಕ್ಕೂ ಹೆಚ್ಚಿನ ಹಣವನ್ನು ಹಂಚುತ್ತಿದ್ದ ಕಾಂಗ್ರೇಸ್ ಅಭ್ಯರ್ಥಿಯ ಬೆಂಬಲಿಗರು. ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರದ …

Leave a Reply

Your email address will not be published. Required fields are marked *

ten + fourteen =