Breaking News

ಅಂಬೇಡ್ಕರ್ ಭವನ ಭೂಮಿ ಪೂಜೆ

Spread the love

ಅಂಬೇಡ್ಕರ್ ಭವನ ಭೂಮಿ ಪೂಜೆ

ಯುವ ಭಾರತ ಸುದ್ದಿ ಇಂಡಿ: ಸಮಾಜ ಕಲ್ಯಾಣ ಇಲಾಖೆ ೨೦೧೬-೧೭ ನೇ ಸಾಲಿನ ಉಪಯೋಜನೆ ಅಡಿಯಲ್ಲಿ ಅಧಿಕೃತ ಅನುದಾನದಡಿಯಲ್ಲಿ ಶಾಸಕರ ಸಹಯೋಗದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಭೂಮಿ ಪೂಜೆ ಶಾಸಕರ ಅನುಪಸ್ಥಿತಿಯಲ್ಲಿ ಝಳಕಿ ಗ್ರಾಮ ಪಂಚಾಯತ ಸದಸ್ಯರ ನೇತೃತ್ವದಲ್ಲಿ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಕೆ ೨೦೧೬-೧೭ನೇ ಸಾಲಿನ ಅನುದಾನದಡಿಯಲ್ಲಿ ಸುಮಾರು ೧೨ ಲಕ್ಷ ಮೊತ್ತದಲ್ಲಿ ನೂತನ ಮಾದರಿ ಅಂಬೆಡ್ಕ ಸಮುದಾಯ ಭವನ ಮಂಜೂರಿಯಾಗಿದ್ದು, ಇದನ್ನು ಅತಶಿಗೃದಲ್ಲಿ ನಿರ್ಮಾಣ ಮಾಡುತ್ತೇವೆ, ಶಾಸಕರು ಅಜ್ನಾಲ ಗ್ರಾಮದಲ್ಲಿ ಹಲವಾರು ಯೋಜನೆಗಳನ್ನು ನಿಡಿದ್ದು, ಕುಗ್ರಾಮವನ್ನು ಮಾದರಿ ಗ್ರಾಮ ವಾಗಿಸುವಲ್ಲಿ ಶಾಸಕರ ಸಹಕಾರ ದೊಡ್ಡದಾಗಿದೆ ಎಂದು ಈ ಸಂದರ್ಬದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಅಪ್ಪಾಸಾಹೇಬ ಬನ್ಸೊಡೆ ಮಾತನಾಡಿದರು.
ಯಶವಂತ ಗೋಡೆಕರ, ಶ್ರೀಶೈಲ ಬಿರಾದಾರ, ಶಬ್ಬಿರ ಮುಲ್ಲಾ, ಅಕ್ಬರ್ ಮುಜಾವರ, ಕಲ್ಲಪ್ಪ ಬನ್ಸೋಡೆ, ರಮಜಾನ ನದಾಫ್, ಮನೋಹರ ಬನಸೋಡೆ, ಸುರೇಶ ಗೊಬ್ಬುರ, ಸಿದ್ದಾರಾಮ ಲೋಣಿ, ಶಂಕರ್ ಕೆಂಗಾರ, ಯಲ್ಲಪ್ಪ ಬನಸೋಡೆ, ಸಂಗಪ್ಪ ಹೊಸಮನಿ, ಬಸಲಿಂಗಪ್ಪ ಕಾಂಬಳೆ, ಕಲ್ಲಪ್ಪ ಬೂದಿಹಾಳ ಸಿದ್ದಾರಾಮ ಲೋಣೀ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one × five =