Breaking News

Yuva Bharatha

ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿ

ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿ ಯುವ ಭಾರತ ಸುದ್ದಿ ಗೋಕಾಕ :                  ಬೆಳಗಾವಿ ಜಿಲ್ಲಾ ಅಮೆಚೂರ ಕಬ್ಬಡ್ಡಿ ಅಸೋಸಿಯೇಷನ್ ನಿಂದ ಕಬಡ್ಡಿ ನಿರ್ಣಾಯಕರ ಪುನಶ್ಚೇತನ ತರಬೇತಿಯನ್ನು ದಿನಾಂಕ ೧೯ ರಂದು ಮುಂಜಾನೆ ೯ ಗಂಟೆಯಿಂದ ಸಂಜೆ ೪:೩೦ ರವರೆಗೆ ತಾಲೂಕಿನ ಘಟಪ್ರಭಾದ ಸೇವಾದಳ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಸೋಸಿಯೇಷನ್ ನ ಚೆರಮನ್ ಎಲ್.ಕೆ ತೋರಣಗಟ್ಟಿ ಮೋ. …

Read More »

ಗೋಕಾಕ : ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ

ಗೋಕಾಕ : ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ ಯುವ ಭಾರತ ಸುದ್ದಿ ಗೋಕಾಕ : ನಗರದ ವಾರ್ಡ ನಂ ೨೯ರಲ್ಲಿ ನಗರಸಭೆಯಿಂದ ನಿರ್ಮಿಸಲಾಗುತ್ತಿರುವ ಸಿ.ಸಿ.ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಶುಕ್ರವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸಂತೋಷ ಮಂತ್ರಣವರ, ಗಣ್ಯರಾದ ಬಸವರಾಜ ಭೂತಿ, ರಮೇಶ ಮೂರ್ತೇಲಿ, ಗಿರೀಶ್ ಮಟ್ಟಿಕಲ್ಲಿ ಮಲ್ಲಿಕಾರ್ಜುನ ವಂಟಮೂರಿಮಠ, ಮಲ್ಲಿಕಾರ್ಜುನ ಹೋಸಪೇಠ, ಪ್ರವೀಣ ಚುನಮರಿ, …

Read More »

ಗೋಕಾಕ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿ

ಗೋಕಾಕ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿ ಯುವ ಭಾರತ ಸುದ್ದಿ ಗೋಕಾಕ : ನಗರದ ಸರಕಾರಿ ಪ್ರಥಮದರ್ಜೆ ಕಾಲೇಜು ಸಿ.ಜಿ.ಪಿ.ಎ ೨.೩೧ ಅಂಕಗಳನ್ನು ಪಡೆಯುವ ಮೂಲಕ ನ್ಯಾಕ್ “ಬಿ” ಗ್ರೇಡ್ ಮಾನ್ಯತೆ ಪಡೆದಿದೆ ಎಂದು ಪ್ರಾಚಾರ್ಯ ಮಹೇಶ್ ಕಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನೇವರಿ ೩೦ ಮತ್ತು ೩೧ ರಂದು ನ್ಯಾಕ್ ಕಮಿಟಿ ಚೆರಮನ್ ಡಾ.ಪರಂಮ ಶಿವಮ್ ಮನಿಶಂಕರ , ಕೊ ಆರ್ಡಿನೇಟರ ಮೆಂಬರ ಡಾ.ಜಯಪ್ರಕಾಶ್ ತ್ರಿವಿಧಿ ಹಾಗೂ …

Read More »

ಉದ್ಯಮಿ ಕೊಲೆಗೆ ಹುಡುಕಾಟ ನಡೆಸಿದ್ದ ಪೊಲೀಸರ ಸಂಖ್ಯೆ ಎಷ್ಟು ಗೊತ್ತಾ ?

ಉದ್ಯಮಿ ಕೊಲೆಗೆ ಹುಡುಕಾಟ ನಡೆಸಿದ್ದ ಪೊಲೀಸರ ಸಂಖ್ಯೆ ಎಷ್ಟು ಗೊತ್ತಾ ? ಯುವ ಭಾರತ ಸುದ್ದಿ ಗೋಕಾಕ : ರಾಜು ಝಂವರ ಮೃತದೇಹಕ್ಕಾಗಿ ಪೊಲೀಸರು ಮೆಗಾ ಸರ್ಚ್ ಆಪರೇಷನ್ ಕೈಗೊಂಡಿದ್ದರು. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಎರಡೂ ಜಿಲ್ಲೆಗಳ 350 ಪೊಲೀಸರು ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.  ಝಂವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ 6 ದಿನಗಳ ಬಳಿಕ ರಾಜು ಝಂವರ ಮೃತದೇಹ ಪತ್ತೆಯಾಗಿದೆ. …

Read More »

ಕಾಣದ್ದಕ್ಕೆ ಕನ್ನಡಿ

ಕಾಣದ್ದಕ್ಕೆ ಕನ್ನಡಿ ———————– ಜಗತ್ತನ್ನೇ ನೋಡಬಲ್ಲ ಕಣ್ಣಿಗೆ ಕಾಣದು, ತನ್ನೊಳಗೆ ಬಿದ್ದ ಕಸರು; ಬೇಕೇ ಬೇಕು ಕನ್ನಡಿಯೊಂದು ಎದುರು, ನೋಡಲದರ ಕೆಟ್ಟ ಕದರು. ಡಾ. ಬಸವರಾಜ ಸಾದರ.

Read More »

ಅಮಾವಾಸ್ಯೆಯ ಅನುಭಾವ ಗೋಷ್ಠಿ

ಅಮಾವಾಸ್ಯೆಯ ಅನುಭಾವ ಗೋಷ್ಠಿ ಯುವ ಭಾರತ ಸುದ್ದಿ ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಅಮವಾಸ್ಯೆಯ ಅನುಭಾವಗೋಷ್ಠಿ ಸೋಮವಾರ ಫೆ.20 ರಂದು ಸಾಯಂಕಾಲ 5 ಗಂಟೆಗೆ, ಲಿಂಗಾಯತ ಭವನ, ಶಿವಬಸವ ನಗರ ಬೆಳಗಾವಿಯಲ್ಲಿ ಜರುಗುವುದು. ಶ್ರೀ ಗುರುಸಿದ್ಧ ಸ್ವಾಮೀಜಿ, ಕಾರಂಜಿಮಠ, ಬೆಳಗಾವಿ ಇವರು ಸಾನಿಧ್ಯ ವಹಿಸುವರು. ರತ್ನಾ ಬೆಣಚನಮರಡಿ ಬೆಳಗಾವಿ ಅವರು ಲಿಂಗ ಪೂಜೆಯ ವೈಜ್ಞಾನಿಕತೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾಧ್ಯಕ್ಷೆ …

Read More »

ಬೆಳಗಾವಿ ಬಸವ ಕಾಲನಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ

ಬೆಳಗಾವಿ ಬಸವ ಕಾಲನಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಮಹಾನಗರದ ಬಸವ ಕಾಲನಿ ಬಸವಣ್ಣ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ದಿನಾಂಕ : ಶನಿವಾರ ೧೮-೨-೨೦೨೩ ಮತ್ತು ರವಿವಾರ ೧೯-೨-೨೦೨೩ ರಂದು ಜರುಗುವುದು. ದಿನಾಂಕ ೧೮ ರಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ವಿಜಯ ಶಾಸ್ತಿçಗಳು ಹಾಗೂ ಶ್ರೀ ಶಂಕರಯ್ಯಾ ಸೀಮಿಮಠ ಇವರಿಂದ ಮಹಾರುದ್ರಾಭಿಷೇಕ ಜರುಗುವುದು, ಪ್ರವೀಣ ಪಾನಶೆಟ್ಟಿ ದಂಪತಿಗಳು ಈ ಕಾರ್ಯಕ್ರಮ ನೆರವೇರಿಸಿಕೊಡುವರು. …

Read More »

ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ:  ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ:  ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ ಯುವ ಭಾರತ ಸುದ್ದಿ ಗೋಕಾಕ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಎಲ್ಲ ಕ್ಷೇತ್ರಗಳಿಗೆ ಅನುದಾನದ ಮಹಾಪೂರವೇ ಹರಿದು ಬಂದಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದ್ದು, ಇದೊಂದು ಜನಪರ ಹಾಗೂ ರೈತ ಪರ ಬಜೆಟ್ ಆಗಿದೆ. ೯ …

Read More »

ಕರ್ನಾಟಕ ಬಜೆಟ್‌ 2023-24 : ₹3.1 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ ಬೊಮ್ಮಾಯಿ, ಕೃಷಿ, ಜಲಸಂಪನ್ಮೂಲ, ಕೃಷಿ, ಮಹಿಳೆಯರಿಗೆ ಆದ್ಯತೆ

ಕರ್ನಾಟಕ ಬಜೆಟ್‌ 2023-24 : ₹3.1 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ ಬೊಮ್ಮಾಯಿ, ಕೃಷಿ, ಜಲಸಂಪನ್ಮೂಲ, ಕೃಷಿ, ಮಹಿಳೆಯರಿಗೆ ಆದ್ಯತೆ ಯುವ ಭಾರತ ಸುದ್ದಿ ಬೆಂಗಳೂರು: ಚುನಾವಣೆಗೂ ಮುನ್ನ 2023-24ನೇ ಸಾಲಿನ ಬಜೆಟ್‌ ಮಂಡಿಸಿರುವ ಬಸವರಾಜ ಬೊಮ್ಮಾಯಿ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಗಾತ್ರದ ಭಾರೀ ಆಯವ್ಯಯವನ್ನು ಮಂಡಿಸಿದ್ದಾರೆ. ಇದರಲ್ಲಿ 77,750 ಕೋಟಿ ರೂ. ಸಾಲವನ್ನು ಪಡೆಯಲಿರುವುದಾಗಿ ತಿಳಿಸಿದ್ದಾರೆ.ಸಾಲಿನಲ್ಲಿ ಒಟ್ಟು 3,03,910 ಕೋಟಿ ರೂ. ಹಣ ಜಮೆಯಾಗಲಿದೆ …

Read More »

ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಮುಖ್ಯ: ಡಾ. ಎಸ್. ಎಸ್. ತೇರದಾಳ

ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಮುಖ್ಯ: ಡಾ. ಎಸ್. ಎಸ್. ತೇರದಾಳ ಯುವ ಭಾರತ ಸುದ್ದಿ ಬೆಳಗಾವಿ : ವಿದ್ಯಾರ್ಥಿಗಳು ಭವ್ಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಂಸ್ಕಾರದ ಜೊತೆಗೆ ಜ್ಞಾನದ ಅವಶ್ಯಕತೆಯಿದೆ. ಅವೆರಡೂ ಸಿಗುವುದು ಪಾಲಕರು ಮತ್ತು ಶಿಕ್ಷಕರಿಂದ ಎಂದು ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಅಭಿಪ್ರಾಯಪಟ್ಟರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪೋಷಕರ ಸಭೆ ಉದ್ದೇಶಿಸಿ …

Read More »