Breaking News

Yuva Bharatha

6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸಮಾಧಾನದ ಹೊಗೆ-ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಾಶಿ ಆಕ್ರೋಷ.!

6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸಮಾಧಾನದ ಹೊಗೆ-ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಾಶಿ ಆಕ್ರೋಷ.!  ಯುವ ಭಾರತ ಸುದ್ದಿ  ಗೋಕಾಕ: ಬೆಟಗೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಪರ ಸಂಘಟನೆಗಳನ್ನು ಕಡೆಗಣಿಸಲಾಗಿದೆ. ಅಲ್ಲದೇ ಕಸಾಪ ಸದಸ್ಯರೊಬ್ಬರು ಕನ್ನಡ ಸಂಘಟನೆಗಳನ್ನು ಹಿಯಾಳಿಸಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಾಶಿ ತಿಳಿಸಿದರು. ಅವರು, ನಗರದ ಡಿವೈಎಸ್‌ಪಿ ಕಾರ್ಯಾಲಯದಲ್ಲಿ ಡಿವೈಎಸ್‌ಪಿ ಮನೋಜಕುಮಾರ ನಾಯಕ …

Read More »

ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ-ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ.!

ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ-ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ.! ಯುವ ಭಾರತ ಸುದ್ದಿ ಗೋಕಾಕ: ಕನ್ನಡ ಸಾಹಿತ್ಯ ಪರಿಷತ ಗೋಕಾಕ ತಾಲೂಕು ಘಟಕದಿಂದ ೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ದಿ.೧೭ರಂದು ಬೆಟಗೇರಿಯಲ್ಲಿ ನಡೆಯಲಿದ್ದು, ತಾಲೂಕಿನ ಎಲ್ಲ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ ಮನವಿ ಮಾಡಿದರು. ಅವರು, ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ …

Read More »

ಶ್ರೀ ಅಯ್ಯಪ್ಪ ಸ್ವಾಮೀಯ ವಿಶೇಷ ಪೂಜಾ ಕೈಂಕರ್ಯದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಭಾಗಿ!

  ಶ್ರೀ ಅಯ್ಯಪ್ಪ ಸ್ವಾಮೀಯ ವಿಶೇಷ ಪೂಜಾ ಕೈಂಕರ್ಯದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಭಾಗಿ! ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಪಟ್ಟಣದ ಸೋಮವಾರ ಪೇಟೆಯ ನಿವಾಸಿಯಾದ ಶ್ರೀಶೈಲ ಬಸನಗೌಡ ಪಾಟೀಲ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಅಯ್ಯಪ್ಪ ಸ್ವಾಮೀಯ ವಿಶೇಷ ಪೂಜಾ ಕೈಂಕರ್ಯದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಭಾಗಿಯಾದರು. ಈ ಸಂದರ್ಭದಲ್ಲಿ ಗುರುಸ್ವಾಮೀಗಳಾದ ಬಸವರಾಜ ಮಂಗಳಗಟ್ಟಿ, ಅಶೋಕ ಲಗಮಾಪೂರ, ಮಲ್ಲಿಕಾರ್ಜುನ ಹಣಜಿ, ರೆಡ್ಡಿ ಗುರುಸ್ವಾಮಿ, ಮಂಜುನಾಥ ಮುರಗೋಡ, …

Read More »

ಸಂಘಟಿತ ಹೋರಾಟದಿಂದ ನಮ್ಮ ಹಕ್ಕು ಪಡೆಯಲು ಸಾಧ್ಯ; ಶೀತಲಗೌಡ ಪಾಟೀಲ!

ಸಂಘಟಿತ ಹೋರಾಟದಿಂದ ನಮ್ಮ ಹಕ್ಕು ಪಡೆಯಲು ಸಾಧ್ಯ; ಶೀತಲಗೌಡ ಪಾಟೀಲ! ಯುವ ಭಾರತ ಸುದ್ದಿ ಕಾಗವಾಡ : ಎಲ್ಲಿಯ ವರೆಗೆ ನಾವು ಪಕ್ಷಾತೀತವಾಗಿ ಸಂಘಟಿತರಾಗುವದಿಲ್ಲವೋ ಅಲ್ಲಿಯವರೆಗೆ ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ನಮಗೆ ನ್ಯಾಯ ದೊರೆಯಲು ಸಾಧ್ಯವಿಲ್ಲ. ಕಾರಣ ಇನ್ನೂ ಮುಂದೆ ಈ ಭಾಗದ ಜೈನ್ ಸಮಾಜ ಬಾಂಧವರೆಲ್ಲರು ಸಂಘಟಿತರಾಗಿ ಹೋರಾಡೋಣ ಎಂದು ಉಗಾರ ಬುದ್ರುಕ್ ಪದ್ಮಾವತಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಶೀತಲಗೌಡ ಪಾಟೀಲ ಕರೆ ನೀಡಿದರು. ಅವರು ಶನಿವಾರ …

Read More »

 ಈವಾಗ ಹೀಗಾದರೆ ಮುಂದೆ ಹ್ಯಾಂಗೆ ? ಎಂದು ರೈತರು ಹೆಸ್ಕಾಂ ಅಧಿಕಾರಿಗಳ ಹಾಗೂ ಶಾಸಕದ್ವಯರ ವಿರುದ್ದ ಆಕ್ರೋಶ!

ಈವಾಗ ಹೀಗಾದರೆ ಮುಂದೆ ಹ್ಯಾಂಗೆ ? ಎಂದು ರೈತರು ಹೆಸ್ಕಾಂ ಅಧಿಕಾರಿಗಳ ಹಾಗೂ ಶಾಸಕದ್ವಯರ ವಿರುದ್ದ ಆಕ್ರೋಶ! ವಿದ್ಯೂತ್  ಸಮಸ್ಯೆಯಿಂದ ಕಂಗಾಲಾದ ರೈತರು.ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ವಿದ್ಯೂತ್ ಸಮಸ್ಯೆಯಿಂದ ಕಂಗಾಲಾದ ಅಥಣಿ, ಕಾಗವಾಡ ರೈತರು.ಲಕ್ಷಾಂತರ ರೂ ವೆಚ್ಚ ಮಾಡಿ ಬೆಳೆದ ದ್ರಾಕ್ಷಿಗೆ ಕರೆಂಟ್ ಶಾಕ್. ಶಾಸಕದ್ವಯರಿಗೆ ರೈತರಿಂದ ಘೇರಾವ್ ಎರಡು ವರ್ಷಗಳಿಂದ ವಿದ್ಯೂತ್ ತೊಂದರೆ ಎರಡು-ಮುರು ಬಾರಿ ಕರೆಂಟ್ ಕಟ್ ರೈತರಿಗೆ ತೊಂದರೆ. ವರದಿ ಸಿದ್ದಯ್ಯ ಹಿರೇಮಠ  …

Read More »

ಶ್ರೀ ಕೃಷ್ಣವೇಣಿ ಮಂದಿರ ಕಳಸಾರೋಹಣ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ!

ಶ್ರೀ ಕೃಷ್ಣವೇಣಿ ಮಂದಿರ-ಕಳಸಾರೋಹಣ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ! ಯುವ ಭಾರತ ಸುದ್ದಿ ಕಾಗವಾಡ : ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಕೃಷ್ಣಾ ನದಿ ತಟದಲ್ಲಿರುವ ಕಾಗವಾಡ ತಾಲೂಕಿನ ಪುಣ್ಯಕ್ಷೇತ್ರ ಜುಗೂಳ ಗ್ರಾಮದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ನೂತನವಾಗಿ ನಿರ್ಮಿಸಿದ ಶ್ರೀ ಕೃಷ್ಣವೇಣಿ ಮಂದಿರದ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಜರುಗಿತು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಕೃಷ್ಣಾ ನದಿ ತಟದಲ್ಲಿ ಬ್ರಾಹ್ಮಣ ಸಮಾಜದ …

Read More »

ಅಧಿವೇಶನ ಈ ಸಲದ ವೈಶಿಷ್ಟ್ಯ !

ಅಧಿವೇಶನ ಈ ಸಲದ ವೈಶಿಷ್ಟ್ಯ ! ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನದ ಸಿದ್ಧತೆಗಳು ಭರದಿಂದ ಸಾಗಿವೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಮವಾರ ಸಿದ್ಧತೆಗಳನ್ನು ವೀಕ್ಷಿಸಿ ಪತ್ರಕರ್ತರಿಗೆ ಮಾಹಿತಿ ನೀಡಿದರು. * ಡಿಸೆಂಬರ್ 19 ರಿಂದ 30 ರವರೆಗೆ 15ನೇ ವಿಧಾನಸಭೆಯ 14 ನೇ ಅಧಿವೇಶನ ನಡೆಯಲಿದೆ. * ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಪೂರ್ವಸಿದ್ಧತೆಗಳು ಈಗಾಗಲೇ ಮಾಡಿಕೊಳ್ಳಲಾಗುತ್ತಿದೆ. * …

Read More »

ವಿಧಾನಸಭಾ ಸಭಾಧ್ಯಕ್ಷ ಕಾಗೇರಿ ಅವರಿಂದ ಅಧಿವೇಶನ ಸಿದ್ಧತೆ ಪರಿಶೀಲನೆ ; ವಸತಿ, ಊಟೋಪಾಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು

ವಿಧಾನಸಭಾ ಸಭಾಧ್ಯಕ್ಷ ಕಾಗೇರಿ ಅವರಿಂದ ಅಧಿವೇಶನ ಸಿದ್ಧತೆ ಪರಿಶೀಲನೆ ; ವಸತಿ, ಊಟೋಪಾಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ 30 ರವರೆಗೆ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆಯು ಪ್ರತಿ ಬಾರಿಯಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಮಂಡಳದ ಚಳಿಗಾಲ ಅಧಿವೇಶನದ …

Read More »

ಕಿತ್ತೂರಿನಲ್ಲಿ ಬ್ರಷ್ಟತೆ ಎಂಬುದು ತಾಂಡವಾಡುತ್ತಿದೆ- ಡಿ.ಬಿ.ಇನಾಮದಾರ!

ಕಿತ್ತೂರಿನಲ್ಲಿ ಬ್ರಷ್ಟತೆ ಎಂಬುದು ತಾಂಡವಾಡುತ್ತಿದೆ- ಡಿ.ಬಿ.ಇನಾಮದಾರ! ಚನ್ನಮ್ಮನ ಕಿತ್ತೂರು : ಕಿತ್ತೂರಿನಲ್ಲಿ ಬ್ರಷ್ಟತೆ ಎಂಬುದು ತಾಂಡವಾಡುತ್ತಿದೆ, ಇದಕ್ಕೆ ಕೆಲವು ದಿನಗಳ ಹಿಂದೆ ನಡೆದ ಲೋಕಾಯುಕ್ತರ ದಾಳಿಯೇ ಉದಾಹರಣೆಯಾಗಿದ್ದು ಕ್ಷೇತ್ರದಲ್ಲಿ ಸಾಮಾನ್ಯ  ಜನರು ಪರಿದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಮಾಜಿ ಸಚಿವ ಡಿ.ಬಿ.ಇನಾಮದಾರ ಹೇಳಿದರು.      ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಮಮಾರ್ಗದಿಂದ ಗುಜರಾತ ರಾಜ್ಯದಲ್ಲಿ  ಜಯಗಳಿಸಿ ವಿಶ್ವವನ್ನೆ ಗೆದ್ದಂತೆ ಭಾವಿಸಿರುವ ಬಿಜೆಪಿ ಸರ್ಕಾರ ಅನೇಕ …

Read More »

ಪ್ರತ್ಯೇಕ ಪ್ರಕರಣ : ಕೊನೆಗೂ ಬಂಗಾರದ ಆಭರಣ ಪತ್ತೆ ಹಚ್ಚಿದ ಪೊಲೀಸರು!

ಪ್ರತ್ಯೇಕ ಪ್ರಕರಣ : ಕೊನೆಗೂ ಬಂಗಾರದ ಆಭರಣ ಪತ್ತೆ ಹಚ್ಚಿದ ಪೊಲೀಸರು! ಯುವ ಭಾರತ ಸುದ್ದಿ ಬೆಳಗಾವಿ : ಹಿಂಡಲಗಾ ಗ್ರಾಮದ ಶಾಂತಾ ಬಸವರಾಜ ಪರಗೊನ್ನವರ ಸಾಃ ಹಿಂಡಲಗಾ ಕೇಂದ್ರ ಕಾರಾಗೃಹ ಇವರ ಬಂಗಾರ ಆಭರಣ ಕಳುವಾದ ಬಗ್ಗೆ ನೀಡಿದ ದೂರಿನಂತೆ ದಿನಾಂಕ .30 / 11 / 2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು . ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ …

Read More »