10ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಗೌಪ್ಯ ಸಭೆ.! ಬೆಳಗಾವಿ: ಗೋಕಾಕ ಶಾಸಕ, ಸಾಹುಕಾರ್ ರಮೇಶ ಜಾರಕಿಹೊಳಿ ಅವರ ಬೆಳಗಾವಿ ನಗರದ ನಿವಾಸದಲ್ಲಿ 10 ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಗೌಪ್ಯ ಸಭೆ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಶಾಸಕ ರಮೇಶ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಸುದೀರ್ಘ ಚರ್ಚೆ ನಡೆಸಿದ್ದು, ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Read More »ಉತ್ತರದಿಂದ ಸ್ಪರ್ಧಿಸಲು ಸುಧೀರ ಗಡ್ಡೆ ಪರ ಕೈ ನಾಯಕರ ಒಲವು ಬಿಜೆಪಿ ಮಣಿಸಲು ಸುಧೀರ ಗಡ್ಡೆ ಸೂಕ್ತ ಎಂದ ವರಿಷ್ಠರು.!
ಉತ್ತರದಿಂದ ಸ್ಪರ್ಧಿಸಲು ಸುಧೀರ ಗಡ್ಡೆ ಪರ ಕೈ ನಾಯಕರ ಒಲವು ಬಿಜೆಪಿ ಮಣಿಸಲು ಸುಧೀರ ಗಡ್ಡೆ ಸೂಕ್ತ ಎಂದ ವರಿಷ್ಠರು ಬೆಳಗಾವಿ: ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಉತ್ತರ ಮತಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಇಚ್ಛಿಸಿರುವ ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧೀರ ಗಡ್ಡೆ ಪರವಾಗಿ ಕೈ ನಾಯಕರು ಒಲವು ತೋರಿದ್ದು, ಬಿಜೆಪಿ ಮಣಿಸಲು ಸುಧೀರ ಗಡ್ಡೆ ಸೂಕ್ತ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಉತ್ತರ ಮತಕ್ಷೇತ್ರದಿಂದ ಹಲವು …
Read More »ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ- ಅಂಬಿರಾವ ಪಾಟೀಲ.!
ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ- ಅಂಬಿರಾವ ಪಾಟೀಲ.! ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು. ಅವರು, ತಾಲೂಕಿನ ಕನಸಗೇರಿ, ತವಗ, ಕೈತನಾಳ, ಕೈ ಹೊಸೂರ, ತೆಳಗಿನಹಟ್ಟಿ, ಮದವಾಲ, ಅಕ್ಕತಂಗೇರಹಾಳ, ಡುಂ ಉರಬಿನಹಟ್ಟಿ ಗ್ರಾಮಗಳಲ್ಲಿ ಒಟ್ಟು 5೦ಕೋಟಿ ರೂ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಗೋಕಾಕ ಮತಕ್ಷೇತ್ರದಲ್ಲಿ ಶಾಸಕ …
Read More »ಅಂಕಲಗಿ ಆಸ್ಪತ್ರೆ 9ಕೋಟಿ ಅನುದಾನ-3೦ಹಾಸಿಗೆ ಮೇಲ್ದರ್ಜೆಗೆರಿಸಿದ ಶಾಸಕ ರಮೇಶ ಜಾರಕಿಹೊಳಿ!
ಅಂಕಲಗಿ ಆಸ್ಪತ್ರೆ 9ಕೋಟಿ ಅನುದಾನ-3೦ಹಾಸಿಗೆ ಮೇಲ್ದರ್ಜೆಗೆರಿಸಿದ ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ತಾಲೂಕಿನ ಅಂಕಲಗಿ ಪಟ್ಟಣದ ಬಹುದಿನ ಬೇಡಿಕೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಇಡೇರಿಸಿ ಅಂಕಲಗಿ ಪ್ರಾಥಮಿಕ ಆರೋಗ್ಯ ಕೇಂದ್ರ 3೦ ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಂಕಲಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಬೇಡ್ ಸಮಸ್ಯೆ ಎದುರಾಗುತ್ತಿದ್ದು, ಇದು ಶಾಸಕ ರಮೇಶ …
Read More »ವೃತ್ತಿ ನಿರತ ಛಾಯಾಗ್ರಾಹಕರ ಸಂಘಕ್ಕೆ ಆಯ್ಕೆ!!
ವೃತ್ತಿ ನಿರತ ಛಾಯಾಗ್ರಾಹಕರ ಸಂಘಕ್ಕೆ ಆಯ್ಕೆ!! ಗೋಕಾಕ: ವೃತ್ತಿ ನಿರತ ಛಾಯಾಗ್ರಾಹಕರ ಸಂಘ ಗೋಕಾಕ ೨೦೨೨-೨೩ ನೇಯ ಸಾಲಿನ ಅಧ್ಯಕ್ಷರಾಗಿ ಲಕ್ಷ್ಮಣ ಯಮಕನಮರಡಿ ಉಪಾಧ್ಯಕ್ಷರಾಗಿ ರವಿ ಉಪ್ಪಿನ ಆಯ್ಕೆಯಾಗಿದ್ದಾರೆ. ಬುಧವಾರದಂದು ನಗರದ ಸಂಘದ ಕಾರ್ಯಾಲಯದಲ್ಲಿ ನಿಕಟಪೂರ್ವ ಅಧ್ಯಕ್ಷ ಮಧುಸೂದನ್ ಸೋಣಗೋಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೆ ಆರ್, ಸಹ ಕಾರ್ಯದರ್ಶಿಯಾಗಿ ಗಂಗಾಧರ ಕಳ್ಳಿಗುದ್ದಿ, ಖಜಾಂಚಿಯಾಗಿ ರಾಜಶೇಖರ ರಜಪೂತ …
Read More »ಉದ್ಯಮಿ ಆನಂದ-ಕವಿತಾ ಮಜಲಿಕರ ನಿವಾಸಕ್ಕೆ ಶ್ರೀಗಳ ಭೇಟಿ, ಮುದ್ರಾಧಾರಣೆ.!
ಉದ್ಯಮಿ ಆನಂದ-ಕವಿತಾ ಮಜಲಿಕರ ನಿವಾಸಕ್ಕೆ ಶ್ರೀಗಳ ಭೇಟಿ, ಮುದ್ರಾಧಾರಣೆ.! ಗೋಕಾಕ: ಶ್ರೀಮದ್ ಉತ್ತರಾಧಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಮ್ಮ ಮೂರು ದಿನಗಳ ಬೆಳಗಾವಿ ಕಾರ್ಯಕ್ರಮದ ನಿಮಿತ್ತ ಗುರುವಾರ ನಾನಾವಡಿಯಲ್ಲಿರುವ ಉದ್ಯಮಿ ಆನಂದ ಹಾಗೂ ಕವಿತಾ ಮಜಲಿಕರ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಶ್ರೀಗಳು ಪಾದಪೂಜೆ ಸ್ವೀಕರಿಸಿದರು ಹಾಗೂ ನೆರೆದ ಭಕ್ತವೃಂದಕ್ಕೆ ಮುದ್ರಾಧಾರಣೆ ಹಾಗೂ ಫಲ, ಮಂತ್ರಾಕ್ಷತೆಯನ್ನು ನೀಡುವ ಮೂಲಕ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಖ್ಯಾತ ಸುಧಾ ಪಂಡಿತರು, …
Read More »ಅಂಬಿರಾವ ಪಾಟೀಲ ಅವರ ಜನ್ಮ ದಿನದ ನಿಮಿತ್ಯ ಅಭಿಮಾನಿಗಳಿಂದ ಹಣ್ಣು ಹಂಪಲು ವಿತರಣೆ.!
ಅಂಬಿರಾವ ಪಾಟೀಲ ಅವರ ಜನ್ಮ ದಿನದ ನಿಮಿತ್ಯ ಅಭಿಮಾನಿಗಳಿಂದ ಹಣ್ಣು ಹಂಪಲು ವಿತರಣೆ.! ಯುವ ಭಾರತ ಸುದ್ದಿ ಗೋಕಾಕ: ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಜನ್ಮ ದಿನದ ನಿಮಿತ್ಯ ಅವರ ಅಭಿಮಾನಿ ಬಳಗದವರು ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಶಿವಾ ಫೌಂಡೇಷನ ಮಕ್ಕಳಿಗೆ ಮತ್ತು ಅಲೆಮಾರಿ ಜನಾಂಗದವರಿಗೆ ಹಣ್ಣ ಹಂಪಲು, ಸಿಹಿ ಜೊತೆಗೆ ಉಪಾಹಾರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ನಗರ …
Read More »ದಿ.೨೫ರಿಂದ ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿಯ ಕಾರ್ತಿಕೋತ್ಸವ.!
ದಿ.೨೫ರಿಂದ ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿಯ ಕಾರ್ತಿಕೋತ್ಸವ.! ಗೋಕಾಕ: ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿಯ ಕಾರ್ತಿಕೋತ್ಸವವು ಇದೆ ದಿ.೨೫, ೨೬ ಹಾಗೂ ೨೭ರ ವರೆಗೆ ನಗರದಲ್ಲಿ ಜರುಗುವದು. ದಿ.೨೫ರಂದು ಮುಂಜಾನೆ ೫ಗಂಟೆಗೆ ಶ್ರೀ ಲಕ್ಷಿö್ಮÃದೇವಿಗೆ ಅಭಿಷೇಕ, ೧೦ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೀ ಲಕ್ಷಿö್ಮÃದೇವಿ ಪಾದಗಟ್ಟಿಯಿಂದ ಸುಮಂಗಲಿಯರೊAದಿಗೆ ಆರತಿ ಹಾಗೂ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಲಕ್ಷಿö್ಮÃ ದೇವಿಯ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯುವದು. ಸಂಜೆ ೬ಗಂಟೆಗೆ ಕಾರ್ತಿಕೋತ್ಸವವನ್ನು ವಿಧಾನ ಪರಿಷತ ಸದಸ್ಯ …
Read More »ಯೋಗಿಕೊಳ್ಳ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ 24ರಂದು.!
ಯೋಗಿಕೊಳ್ಳ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ 24ರಂದು.! ಗೋಕಾಕ: ಕಾರ್ತಿಕಮಾಸ ಆಚರಣೆ ನಿಮಿತ್ತ ಇಲ್ಲಿಗೆ ಸಮೀಪದ ಯೋಗಕೊಳ್ಳದ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ ಕಾರ್ಯಕ್ರಮ ಗುರುವಾರ ದಿ. 24ರಂದು ರಾತ್ರಿ 8ಕ್ಕೆ ಜರುಗಲಿದೆ. ಶ್ರೀ ಮಲ್ಲಿಕಾರ್ಜುನ ಸದ್ಭಕ್ತರು ಕಾರ್ತಿಕೋತ್ಸವ ಆಚರಣೆಯಲ್ಲಿ ಪಾಲ್ಗೊಂಡು, ಶುಕ್ರವಾರ ದಿ. 25ರಂದು ಮಧ್ಯಾಹ್ನದ ದಾಸೋಹದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.
Read More »ಎಮ್, ಡಿ, ಚುನಮರಿಗೆ ಸಹಕಾರ ರತ್ನ!!
ಎಮ್, ಡಿ, ಚುನಮರಿಗೆ ಸಹಕಾರ ರತ್ನ!! ಯುವ ಭಾರತ ಸುದ್ದಿ ಗೋಕಾಕ: ಕರ್ನಾಟಕ ಸರಕಾರದ ಸಹಕಾರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ. ಬೆಂಗಳೂರು ಇವರ ಸಹಯೋಗದೊಂದಿಗೆ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ೬೯ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ದಿ.ಗೋಕಾಕ ಅರ್ಬನ್ ಕೋ-ಆಪರೇಟಿವ್ಹ ಕ್ರೆಡಿಟ್ ಬ್ಯಾಂಕಿನ ಹಿರಿಯ ದಿಗ್ದರ್ಶಕರಾದ ಮಲ್ಲಿಕಾರ್ಜುನ ದಾನಪ್ಪಾ ಚುನಮರಿ ಇವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾದ ಪ್ರಯುಕ್ತ ಸೋಮವಾರದಂದು ನಗರದ ಅರ್ಬನ್ ಬ್ಯಾಂಕಿನ …
Read More »