ರಾಯಬಾಗನಲ್ಲಿ ಬಿಜೆಪಿ ಟಿಕೆಟ್ ವಂಚಿತ ರಾಜು ಕಿರಣಗಿ ಅವರನ್ನು ಸಂಪರ್ಕಿಸಿದ ಕಾಂಗ್ರೆಸ್ ನಾಯಕರು ! ಯುವ ಭಾರತ ಸುದ್ದಿ ರಾಯಬಾಗ : ರಾಯಬಾಗ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದ ರಾಜು ಕಿರಣಗಿ ಅವರನ್ನು ಇದೀಗ ಕಾಂಗ್ರೆಸ್ ನಾಯಕರು ತಮ್ಮ ಪಕ್ಷಕ್ಕೆ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ರಾಜು ಕಿರಣಗಿ ಅವರು ರಾಯಬಾಗ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ, ಬಿಜೆಪಿ ಹಾಲಿ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಮತ್ತೆ …
Read More »ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸವದತ್ತಿಯಿಂದ ಚೋಪ್ರಾ, ಅಥಣಿಯಿಂದ ಪಡಸಲಗಿ ಹೆಸರು !
ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಸವದತ್ತಿಯಿಂದ ಚೋಪ್ರಾ, ಅಥಣಿಯಿಂದ ಪಡಸಲಗಿ ಹೆಸರು ! ಯುವ ಭಾರತ ಸುದ್ದಿ ಬೆಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಹೀಗಿದೆ. ಕುಡಚಿ-ಆನಂದ ಮಾಳಗಿ , ರಾಯಬಾಗ – ಪ್ರದೀಪ ಮಾಳಗಿ , ಸವದತ್ತಿ – ಸೌರಭ್ ಆನಂದ್ ಚೋಪ್ರಾ , ಅಥಣಿ – ಶಶಿಕಾಂತ್ ಪಡಸಲಗಿ …
Read More »ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು
ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಾಂಬೆ ನೀನೇ ವಿಶ್ವ ಮಾನ್ಯಳು ಅಪಮಾನವ ಸಹಿಸಿದ ಅಜ್ಞಾನವ ದಹಿಸಿದ ದೇಶಕೆ ಬೆಳಕು ತೋರಿದ ಅನ್ಯಾಯವ ಮೀರಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತೀಯ ನೀನೇ ಮಾನ್ಯಳು ಮೇಲು-ಕೀಳು ದಳ್ಳುರಿಯನು ಶಿಕ್ಷಣದಲ್ಲಿ ಕರಗಿಸಿ ಶತಮಾನದ ಶತ್ರುಗಳನ್ನು ಸಂಕೋಲೆಯಲಿ ಬಂಧಿಸಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಿ ನೀನೆ ವಿಶ್ವ …
Read More »ಧೂಪದಾಳ ಜಲಾಶಯದಲ್ಲಿ ನಾಲ್ವರು ತರುಣರು ಸಾವು
ಧೂಪದಾಳ ಜಲಾಶಯದಲ್ಲಿ ನಾಲ್ವರು ತರುಣರು ಸಾವು ಯುವ ಭಾರತ ಸುದ್ದಿ ಘಟಪ್ರಭಾ: ಅಂಬೇಡ್ಕರ ಜಯಂತಿ ರಜೆ ಹಿನ್ನಲೆಯಲ್ಲಿ ಧೂಪದಾಳ ಡ್ಯಾಂ ಗೆ ಈಜಲೂ ಹೋಗಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಒರ್ವ ಪಾರಾಗಿದ್ದಾನೆ. ಒರ್ವನ ಸ್ಥಿತಿ ಚಿಂತಾಜನಕವಾಗಿದ್ದು ಇತರ ನಾಲ್ವರ ಮೃತ್ಯು ವಶವಾಗಿದ್ದಾರೆ. ಪ್ರಾಣಾಪಾಯದಿಂದ ಪಾರು. 1) ವಿಠಲ ಜಾನು ಕೋಕರೆ ವಯಾ 18 ಸಾವು ಬದುಕಿನ ನಡುವೆ ಹೋರಾಟ 2) ರಾಮಚಂದ್ರ ವಿಷ್ಣು ಕೋಕರೆ …
Read More »ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ.- ಗುರುರಾಜ ಲೂತಿ
ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ.- ಗುರುರಾಜ ಲೂತಿ ಗೋಕಾಕ: ಡಾ. ಬಿ ಆರ್ ಅಂಬೇಡ್ಕರ ಅವರು ನೀಡಿದ ಸಂವಿಧಾನದ ಆಶಯವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಿದರೆ ಜನ್ಮದಿನಾಚರಣೆ ಅರ್ಥಪೂರ್ಣವಾಗಿರುತ್ತದೆ ಎಂದು ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ ಬಿಳಗಿ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು. ಅವರು, ಶುಕ್ರವಾರದಂದು ನಗರದ ಸಮುದಾಯ ಭವನದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ, ನಗರಸಭೆ ಹಾಗೂ ತಾಲೂಕಿನ ಸ್ಥಳೀಯ …
Read More »ಬಸ್-ಕಾರು ಭೀಕರ ಅಪಘಾತ ಆರು ಜನ ಸಾವು
ಬಸ್-ಕಾರು ಭೀಕರ ಅಪಘಾತ ಆರು ಜನ ಸಾವು ಯುವ ಭಾರತ ಸುದ್ದಿ ಮಂಗಳೂರು : ಸುಳ್ಯ ತಾಲೂಕು ಸಂಪಾಜೆ ಬಳಿ ಸರಕಾರಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಆರು ಜನರ ಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಮೂರು ಮಕ್ಕಳು, ಇಬ್ಬರು ಮಹಿಳೆಯರು, ಪುರುಷ ಮೃತ ಪಟ್ಟಿದ್ದಾನೆ. ಮಗು ಹಾಗೂ ಪುರುಷನಿಗೆ ಗಂಭೀರ ಗಾಯಗೊಂಡಿದ್ದು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಗಾಯಗಳಾಗಿವೆ. ಮಂಡ್ಯ ಮೂಲದ …
Read More »ಅಥಣಿಗೆ ಭೇಟಿ ನೀಡಿ ಗುಪ್ತ ಸಭೆ ನಡೆಸಿದ ರಮೇಶ ಜಾರಕಿಹೊಳಿ.
ಅಥಣಿಗೆ ಭೇಟಿ ನೀಡಿ ಗುಪ್ತ ಸಭೆ ನಡೆಸಿದ ರಮೇಶ ಜಾರಕಿಹೊಳಿ ಯುುವ ಭಾರತ ಸುದ್ದಿ ಅಥಣಿ : ರಾಜ್ಯ ರಾಜಕಾರಣದಲ್ಲಿ ತಲ್ಲಣ ಹುಟ್ಟಿಸಿದ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದಂತೆಯೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ. ಈ ಬೆಳವಣಿಗೆಯ ಮಧ್ಯೆ ದಿಢೀರ ಎಂದು ಇತ್ತ ರಮೇಶ ಜಾರಕಿಹೊಳಿ ಅಥಣಿಗೆ ಆಗಮಿಸಿ ಗುಪ್ತ ಸಭೆ ನಡೆಸುತ್ತಿದ್ದು ಕುತೂಹಲ ಮೂಡಿಸಿದೆ. ಅಥಣಿ ಪಟ್ಟಣದ ಹೊರವಲಯದ ಆಪ್ತರ ಮನೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಥಣಿ ಬಿಜೆಪಿ …
Read More »ಅಂಬೇಡ್ಕರ್ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿಯಾಗಿದ್ದಾರೆ-ರಮೇಶ ಜಾರಕಿಹೊಳಿ.!
ಅಂಬೇಡ್ಕರ್ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿಯಾಗಿದ್ದಾರೆ-ರಮೇಶ ಜಾರಕಿಹೊಳಿ.! ಗೋಕಾಕ: ಡಾ. ಬಿ. ಆರ್. ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಮಾಜಿ ಸಚಿವ ಹಾಗು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ ತಮ್ಮ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿAದ ಹಮ್ಮಿಕೊಂಡ ಡಾ. ಬಿ. ಆರ್. …
Read More »ಸಿಎಂ ವಿರುದ್ದ ಸ್ಪರ್ಧೆಗೆ ಸಜ್ಜಾದ ಈ ವ್ಯಕ್ತಿಗೆ 234 ನೇ ಚುನಾವಣೆ !
ಸಿಎಂ ವಿರುದ್ದ ಸ್ಪರ್ಧೆಗೆ ಸಜ್ಜಾದ ಈ ವ್ಯಕ್ತಿಗೆ 234 ನೇ ಚುನಾವಣೆ ! ಯುವ ಭಾರತ ಸುದ್ದಿ ಹಾವೇರಿ : ಸಿಎಂ ಬಸವರಾಜ ಬೊಮ್ಮಾಯಿಯವರ ವಿರುದ್ಧ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕೆ. ಪದ್ಮರಾಜನ್ ಎಂಬುವರು ಸ್ಪರ್ಧಿಸುತ್ತಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸುವ ಮೂಲಕ ಕೆ . ಪದ್ಮರಾಜನ್ ಅವರು ಎದುರಿಸುತ್ತಿರುವ 234 ನೇ ಚುನಾವಣೆ ಇದಾಗಿದೆ . ಇವರ ಈ ಸಾಧನೆ ಲಿಮ್ನಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ . …
Read More »ಬೆಳಗಾವಿ ಹಿಂಡಲಗಾ ಜೈಲಲ್ಲಿ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಹಾಕಿದ್ದ ಪೂಜಾರಿಗೆ ಪಾತಕಿ ದಾವೂದ್ ಇಬ್ರಾಹಿಂ ಲಿಂಕ್
ಬೆಳಗಾವಿ ಹಿಂಡಲಗಾ ಜೈಲಲ್ಲಿ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಹಾಕಿದ್ದ ಪೂಜಾರಿಗೆ ಪಾತಕಿ ದಾವೂದ್ ಇಬ್ರಾಹಿಂ ಲಿಂಕ್ ನಾಗಪುರ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಫೋನ್ ನಲ್ಲಿ ಬೆದರಿಕೆ ಹಾಕಿದ್ದ ಕೈದಿ ಜಯೇಶ್ ಪೂಜಾರಿ ಅಲಿಯಸ್ ಕಾಂತಾಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಲಷ್ಕರ್ ಎ ತೊಯ್ಬಾ ಹಾಗೂ ನಿಷೇಧಿತ ಪಿಎಫ್ಐ ಜತೆ ಸಂಪರ್ಕ ಇದೆ ಎಂದು ನಾಗಪುರ ಪೊಲೀಸ್ ಆಯುಕ್ತ …
Read More »