Breaking News

ಇತ್ತೀಚಿನ ಸುದ್ದಿ

ಮುರಗೋಡ : ಜೂ. 29 ಕ್ಕೆ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಆರಂಭ

ಮುರಗೋಡ : ಜೂ. 29 ಕ್ಕೆ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಆರಂಭ ಮುರಗೋಡ: ಸಮೀಪದ ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ಜಾತ್ರೆ ಜೂ.29 ಹಾಗೂ 3೦ ರಂದು ವಿಜೃಂಭಣೆಯಿಂದ ನೆರವೇರಲಿದೆ. ಜೂ. 29 ರಂದು ಬೆಳಗ್ಗೆ ಪೂಜೆ, ನಾಮಜಪ, ಸಂಜೆ ಸುತ್ತಮುತ್ತಲಿನ ನಾನಾ ಗ್ರಾಮಗಳ ಡೊಳ್ಳಿನ ವಾಲಗ, ದೇವರ ಪಲ್ಲಕ್ಕಿಗಳು ಕೂಡುವುದು. ರಾತ್ರಿ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯುವವು. ಜೂ.3೦ ರಂದು ಬೆಳಗ್ಗೆ ಮಹಾ …

Read More »

83 ರ ವಿಶ್ವ ಕಪ್ ಜಯಕ್ಕೆ ಇಂದು 40 ವರ್ಷದ ಸಂಭ್ರಮ

83 ರ ವಿಶ್ವ ಕಪ್ ಜಯಕ್ಕೆ ಇಂದು 40 ವರ್ಷದ ಸಂಭ್ರಮ ಯುವ ಭಾರತ ಸುದ್ದಿ ದೆಹಲಿ : ಭಾರತ 1983ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಜೂನ್ 25ಕ್ಕೆ 40 ವರ್ಷ ತುಂಬಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 43 ರನ್ ಗಳ ಜಯ ಸಾಧಿಸಿ ಇತಿಹಾಸ ಸೃಷ್ಟಿಸಿತ್ತು. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 28 ವರ್ಷಗಳ …

Read More »

2,000 ಮುಖಬೆಲೆಯ ನೋಟುಗಳ ಬಗ್ಗೆ ಮಹತ್ವದ ಮಾಹಿತಿ

2,000 ಮುಖಬೆಲೆಯ ನೋಟುಗಳ ಬಗ್ಗೆ ಮಹತ್ವದ ಮಾಹಿತಿ ಯುವ ಭಾರತ ಸುದ್ದಿ ದೆಹಲಿ: 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಒಂದು ತಿಂಗಳ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶನಿವಾರ 72%ರಷ್ಟು ಗುಲಾಬಿ ನೋಟುಗಳನ್ನು (ಸುಮಾರು 2.62 ಲಕ್ಷ ಕೋಟಿ ರೂ.) ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 19 ರಂದು ಚಲಾವಣೆಯಿಂದ 2,000 ರೂ …

Read More »

ಮೋದಿ ಭೇಟಿಯ ನಂತರ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ನಿರ್ಧಾರ

ಮೋದಿ ಭೇಟಿಯ ನಂತರ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಲು ಅಮೆರಿಕ ನಿರ್ಧಾರ ಯುವ ಭಾರತ ಸುದ್ದಿ ದೆಹಲಿ:                         ಭಾರತದಿಂದ ಈ ಹಿಂದೆ ಕದ್ದುಕೊಂಡು ಹೋಗಿದ್ದ 100 ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಶೀಘ್ರದಲ್ಲೇ ಹಿಂತಿರುಗಿಸಲು ಅಮೆರಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಜೂನ್ 23 ರಂದು ತಮ್ಮ ಮೊದಲ ಅಮೆರಿಕ ಭೇಟಿಯ ಕೊನೆಯ ದಿನದಂದು …

Read More »

ಲಿಂಗರಾಜ ಮಹಾವಿದ್ಯಾಲಯದಲ್ಲಿ ವೈಭವದ ಕನ್ನಡಹಬ್ಬ : ಆಧುನಿಕ ವಿದ್ಯಮಾನಗಳ ಮೇಳಾಟದಲ್ಲಿ ಜನಪದ ಮರೆಯದೇ ಇರೋಣ: ಡಾ.ಪ್ರಭಾಕರ ಕೋರೆ

ಲಿಂಗರಾಜ ಮಹಾವಿದ್ಯಾಲಯದಲ್ಲಿ ವೈಭವದ ಕನ್ನಡಹಬ್ಬ : ಆಧುನಿಕ ವಿದ್ಯಮಾನಗಳ ಮೇಳಾಟದಲ್ಲಿ ಜನಪದ ಮರೆಯದೇ ಇರೋಣ: ಡಾ.ಪ್ರಭಾಕರ ಕೋರೆ ಮೊಳಗಿದ ಮಂಗಳ ಕನ್ನಡ ಜಯಭೇರಿ ..ಎಲ್ಲಿ ನೋಡಿದರೂ ಲಿಂಗರಾಜ ಕಾಲೇಜಿನ ಆವರಣದಲ್ಲಿ ಕನ್ನಡ ಕಲರವ. ನಾಡದೇವಿ ತಾಯಿ ಭುವನೇಶ್ವರಿಯ ಭವ್ಯವಾದ ಮೆರವಣಿಗೆ. ಡಾ.ಪ್ರಭಾಕರ ಕೋರೆ ಹಾಗೂ ಮಹಾಂತೇಶ ಕವಟಗಿಮಠ ನಾಡದೇವಿ ಪ್ರತಿಮೆಗೆ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರೆ, ಕುಂಭವನ್ನು ಹೊತ್ತ ವಿದ್ಯಾರ್ಥಿನಿಯರು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದರು. ಅಷ್ಟದಿಕ್ಕುಗಳಿಗೆ ಮಾರ್ದನಿಸಿದ ಡೊಳ್ಳು ಕುಣಿತ, …

Read More »

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆ; ಆರೋಪಿ ಪತ್ನಿ ಹಾಗೂ ಸಹಚರರ ಬಂಧನ

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆ; ಆರೋಪಿ ಪತ್ನಿ ಹಾಗೂ ಸಹಚರರ ಬಂಧನ ಯುವ ಭಾರತ ಸುದ್ದಿ ಬೆಳಗಾವಿ : ಏಪ್ರಿಲ್ 5 ರಂದು ಫಿರ್ಯಾದಿ ರಾಜೇಶ ಕಾಂಬಳೆ ರವರು ತಮ್ಮ ಸಹೋದರ ರಮೇಶ ಕಾಂಬಳೆ ದಿನಾಂಕ: 23/೦3/2023 ರಂದು ರಾತ್ರಿ ಮನೆ ಬಿಟ್ಟು ಹೋಗಿದ್ದು ಇದುವರೆಗೆ ಮರಳಿ ಬಂದಿರುವುದಿಲ್ಲ ಅಂತಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಮೇಲಾಧಿಕಾರಿಗಳ …

Read More »

370 ವಿಧಿ ರದ್ದು ನಂತರ ಕಾಶ್ಮೀರ ಅಭಿವೃದ್ದಿಯಲ್ಲಿ ನಾಗಾಲೋಟ

370 ವಿಧಿ ರದ್ದು ನಂತರ ಕಾಶ್ಮೀರ ಅಭಿವೃದ್ದಿಯಲ್ಲಿ ನಾಗಾಲೋಟ ಯುವ ಭಾರತ ಸುದ್ದಿ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಕಾಶ್ಮೀರದ ಯುವಕರು ಕಲ್ಲುಗಳ ಬದಲಿಗೆ ಪೆನ್ನು ಮತ್ತು ಲ್ಯಾಪ್‌ಟಾಪ್‌ಗಳನ್ನು ಕೊಂಡೊಯ್ಯಬೇಕು ಎಂದು ಶಾ ಪ್ರೇರೆಪಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದಿನ ಸರ್ಕಾರಗಳ ಆಳ್ವಿಕೆಯಲ್ಲಿ, ಪ್ರಜಾಪ್ರಭುತ್ವವು 80 ರಿಂದ 85 ಜನರಿಗೆ ಮಾತ್ರ ಸೀಮಿತವಾಗಿತ್ತು. …

Read More »

ಪಿಂಕ್ ವಾಟ್ಸಾಪ್ ಲಿಂಕ್ ಬಗ್ಗೆ ಎಚ್ಚರ ವಹಿಸಿ : ನವೀನ ಫೀಚರ್‌ ಎಂದು ಕ್ಲಿಕ್‌ ಮಾಡಿದ್ರೆ ನಿಮ್ಮ ಹಣ, ದಾಖಲೆಗಳೇ ಮಾಯ !

ಪಿಂಕ್ ವಾಟ್ಸಾಪ್ ಲಿಂಕ್ ಬಗ್ಗೆ ಎಚ್ಚರ ವಹಿಸಿ : ನವೀನ ಫೀಚರ್‌ ಎಂದು ಕ್ಲಿಕ್‌ ಮಾಡಿದ್ರೆ ನಿಮ್ಮ ಹಣ, ದಾಖಲೆಗಳೇ ಮಾಯ ! ಯುವ ಭಾರತ ಸುದ್ದಿ ಮುಂಬಯಿ : ಇಂದು ಆಧುನಿಕ ತಂತ್ರಜ್ಞಾನದ ಅತಿರೇಕ ಅಧಿಕವಾಗಿದೆ. ಈ ಮಾಧ್ಯಮಗಳ ಮೂಲಕ ವಂಚಕರು ದಿನೇದಿನೇ ವಂಚನೆ ಮಾಡುತ್ತಿದ್ದಾರೆ. ಪೊಲೀಸರಿಗೂ ಇದಕ್ಕೆ ತಡೆಯುವುದು ಕಠಿಣವಾಗುತ್ತಿದೆ. ಅದರಲ್ಲೂ ಹೊಸ ಹೊಸ ಲಿಂಕ್ ಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುವ ಪ್ರಕರಣ …

Read More »

ಬೆಳಗಾವಿವರೆಗೂ ಬಾರದು ವಂದೇ ಭಾರತ್ ರೈಲು

ಬೆಳಗಾವಿವರೆಗೂ ಬಾರದು ವಂದೇ ಭಾರತ್ ರೈಲು ಯುವ ಭಾರತ ಸುದ್ದಿ ಬೆಳಗಾವಿ : ಜುಲೈ 26 ರಿಂದ ಹುಬ್ಬಳ್ಳಿ -ಬೆಂಗಳೂರು ನಡುವೆ ಅತಿ ವೇಗವಾಗಿ ಚಲಿಸುವ ವಂದೇ ಭಾರತ್ ರೈಲು ಆರಂಭವಾಗಲಿದೆ. ಆದರೆ ಈ ರೈಲು ಬೆಳಗಾವಿಗೆ ಬರಲು ತಾಂತ್ರಿಕ ಸಮಸ್ಯೆಯಂತೆ ! ಈ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಪಷ್ಟನೆ ನೀಡಿ ವಂದೇ ಭಾರತ ರೈಲು ಸೇವೆ ಧಾರವಾಡದಿಂದ ಬೆಳಗಾವಿವರೆಗೆ ವಿಸ್ತರಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ವಂದೇ …

Read More »

ರಾಹುಲ್ ಗಾಂಧಿಗೆ ಮದುವೆಯಾಗಲು ಕಿವಿಮಾತು ಹೇಳಿದ ಲಾಲು ಪ್ರಸಾದ್ !

ರಾಹುಲ್ ಗಾಂಧಿಗೆ ಮದುವೆಯಾಗಲು ಕಿವಿಮಾತು ಹೇಳಿದ ಲಾಲು ಪ್ರಸಾದ್ ! ಯುವ ಭಾರತ ಸುದ್ದಿ ಪಾಟ್ನಾ : ಪಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲಹೆಯೊಂದನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಅವರೇ ಆದಷ್ಟು ಬೇಗ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ನೀವು ಹೇಳಿದ ಮೇಲೆ ಅದು ಆಗುತ್ತದೆ ಎಂದು …

Read More »