Breaking News

ಕೆಲ ಕ್ಷೇತ್ರಗಳಲ್ಲಿ ಹೊಸಬರಿಗೆ ಮಣೆ

Spread the love

ಕೆಲ ಕ್ಷೇತ್ರಗಳಲ್ಲಿ ಹೊಸಬರಿಗೆ ಮಣೆ

ಯುವ ಭಾರತ ಸುದ್ದಿ ಬೆಂಗಳೂರು :
ಅನಾರೋಗ್ಯ, ಆಡಳಿತ ವಿರೋಧಿ ಅಲೆ ಮತ್ತು ವಯಸ್ಸಿನ ಕಾರಣಕ್ಕೆ 16 ಹಾಲಿ ಶಾಸಕರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಲಿದೆ ಎನ್ನಲಾಗುತ್ತಿದೆ. ಹೊಸ ಬಿಜೆಪಿ ಮುಖ ಬಯಸುತ್ತಿರುವ ಆ ಕ್ಷೇತ್ರಗಳು ಯಾವುವು ಗೊತ್ತೇ ?

ಶಿವಮೊಗ್ಗ ನಗರ , ಅಥಣಿ , ಪುತ್ತೂರು , ಮೂಡಿಗೆರೆ , ರೋಣ , ಬೈಂದೂರು , ಯಾದಗಿರಿ , ಚಿತ್ರದುರ್ಗ , ಭಟ್ಕಳ , ಹಾವೇರಿ , ಕುಂದಾಪುರ , ದಾವಣಗೆರೆ ಉತ್ತರ , ಸಿರಗುಪ್ಪ , ಕನಕಗಿರಿ , ಕಾಪು, ಶಿರಹಟ್ಟಿ .


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

18 − seven =