Breaking News

ಯಾರು ಸಚಿವರಾಗಬಹುದು ?

Spread the love

ಯಾರು ಸಚಿವರಾಗಬಹುದು ?

ಬೆಂಗಳೂರು:
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸಂಭಾವ್ಯರ ಪಟ್ಟಿ
*ಜಿ.ಪರಮೇಶ್ವರ

*ಕೆ.ಎಚ್‌.ಮುನಿಯಪ್ಪ/ರೂಪಕಲಾ ಶಶಿಧರ್‌

*ಬಿ.ಕೆ.ಹರಿಪ್ರಸಾದ್‌

*ಎಂ.ಬಿ.ಪಾಟೀಲ

*ರಾಮಲಿಂಗಾ ರೆಡ್ಡಿ

*ಆರ್.ವಿ.ದೇಶಪಾಂಡೆ

*ಕೆ.ಜೆ.ಜಾರ್ಜ್‌

*ಎಚ್‌.ಕೆ.‍ಪಾಟೀಲ

*ಕೃಷ್ಣ ಬೈರೇಗೌಡ

*ಯು.ಟಿ.ಖಾದರ್‌/ ಸಲೀಂ ಅಹ್ಮದ್‌

*ಜಮೀರ್ ಅಹ್ಮದ್‌ ಖಾನ್‌/ ಎನ್‌.ಎ. ಹ್ಯಾರೀಸ್‌

*ಸತೀಶ ಜಾರಕಿಹೊಳಿ

*ಎಚ್‌.ಸಿ.ಮಹದೇವಪ್ಪ

*ಶರಣ ಪ್ರಕಾಶ ಪಾಟೀಲ

*ಅಜಯ್‌ ಧರ್ಮ ಸಿಂಗ್‌

*ದಿನೇಶ್‌ ಗುಂಡೂರಾವ್‌

*ಲಕ್ಷ್ಮಣ ಸವದಿ

*ಲಕ್ಷ್ಮಿ ಹೆಬ್ಬಾಳಕರ

*ಮಧು ಬಂಗಾರಪ್ಪ

*ಬಸವರಾಜ ರಾಯರಡ್ಡಿ

*ಪ್ರಿಯಾಂಕ್‌ ಖರ್ಗೆ

*ಸಂತೋಷ್‌ ಲಾಡ್‌

*ವಿಜಯಾನಂದ ಕಾಶಪ್ಪನವರ

*ವಿನಯ್‌ ಕುಲಕರ್ಣಿ

*ಟಿ.ಡಿ.ರಾಜೇಗೌಡ/ ಕೆ.ಎಂ.ಶಿವಲಿಂಗೇಗೌಡ

*ಬಿ.ಕೆ. ಸಂಗಮೇಶ್ವರ

*ಆರ್‌.ಬಿ. ತಿಮ್ಮಾಪುರ

*ಕೊತ್ತೂರು ಮಂಜುನಾಥ್‌

*ಶ್ಯಾಮನೂರು ಶಿವಶಂಕರಪ್ಪ/ ಎಸ್‌.ಎಸ್‌.ಮಲ್ಲಿಕಾರ್ಜುನ

*ಎಂ.ಕೃಷ್ಣಪ್ಪ/ ಪ್ರಿಯಕೃಷ್ಣ


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

three × five =