ಬಾರೋ ಬಾರು!
———————
ಎಲ್ಲೇ ನಿಂತ್ ಒಗದ್ರೂ
ಕವಿ ತೆಲಿಗೇ
ಬಡೀತಿದ್ದ
ಧಾರ್ವಾಡದ ಕಲ್ಲು,
ಈಗ ಬಡ್ಯಾಕ್ಹತ್ತೇತಿ
ಬಾರೋ ಬಾರಿಗೆ;
ಕಥೀ ಹಿಂಗಿರೂವಾಗ
ಬೇಂದ್ರೆಯಜ್ಜಾ,
ಬಾರೋ ಬಾರೋ
ಸಾಧನಕೇರಿಗಂತ
ಹೆಂಗ್ ಕರೀಲೋ
ನಿನ್ನ ನಮ್ಮೂರಿಗೆ?
ಡಾ. ಬಸವರಾಜ ಸಾದರ.
— + —
Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …