Breaking News

ಕವನ

Spread the love

ಕವನ

ಬಾರೋ ಬಾರು!
———————
ಎಲ್ಲೇ ನಿಂತ್ ಒಗದ್ರೂ
ಕವಿ ತೆಲಿಗೇ
ಬಡೀತಿದ್ದ
ಧಾರ್ವಾಡದ ಕಲ್ಲು,
ಈಗ ಬಡ್ಯಾಕ್ಹತ್ತೇತಿ
ಬಾರೋ ಬಾರಿಗೆ;
ಕಥೀ ಹಿಂಗಿರೂವಾಗ
ಬೇಂದ್ರೆಯಜ್ಜಾ,
ಬಾರೋ ಬಾರೋ
ಸಾಧನಕೇರಿಗಂತ
ಹೆಂಗ್ ಕರೀಲೋ
ನಿನ್ನ ನಮ್ಮೂರಿಗೆ?

ಡಾ. ಬಸವರಾಜ ಸಾದರ.


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

4 − 3 =