ಬಾರೋ ಬಾರು!
———————
ಎಲ್ಲೇ ನಿಂತ್ ಒಗದ್ರೂ
ಕವಿ ತೆಲಿಗೇ
ಬಡೀತಿದ್ದ
ಧಾರ್ವಾಡದ ಕಲ್ಲು,
ಈಗ ಬಡ್ಯಾಕ್ಹತ್ತೇತಿ
ಬಾರೋ ಬಾರಿಗೆ;
ಕಥೀ ಹಿಂಗಿರೂವಾಗ
ಬೇಂದ್ರೆಯಜ್ಜಾ,
ಬಾರೋ ಬಾರೋ
ಸಾಧನಕೇರಿಗಂತ
ಹೆಂಗ್ ಕರೀಲೋ
ನಿನ್ನ ನಮ್ಮೂರಿಗೆ?
ಡಾ. ಬಸವರಾಜ ಸಾದರ.
— + —
Spread the loveಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಗೋಕಾಕ ಮತಕ್ಷೇತ್ರದಲ್ಲಿ ಮತಯಾಚನೆ.! ಗೋಕಾಕ: ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ …