ಮಿನಿ ಗೂಡ್ಸ್ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.!
ಗೋಕಾಕ: ಮಿನಿ ಗೂಡ್ಸ್ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ಡಾ.ಬಿ ಆರ್ ಅಂಬೇಡ್ಕರ್ ಅವರ ೧೩೩ ನೇ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸುರೇಶ ಸನದಿ ಹಾಗೂ ಅಡಿವೆಪ್ಪ ಕಿತ್ತೂರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಬಸವರಾಜ್ ಖಾನಪ್ಪನವರ, ಉಪಾಧ್ಯಕ್ಷ ಶಿವಾನಂದ್ ಕಂಡ್ರಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೋಸಬಾಳ, ಖಜಾಂಚಿ ಸತೀಶ್ ಗಣಾಚಾರಿ, ಲಕ್ಕಪ್ಪ ನಂದಿ, ಬಸವರಾಜ್ ಮನೋವಡರ್, ಅಶೋಕ್ ಬಂಡಿ, ಚಿದಂಬರ್ ಭಜಂತ್ರಿ, ವಜ್ರಕಾಂತ್ ಜೋತಾವರ್, ದಸ್ಗೀರ್ ಶೇಕ್ಬಡೆ, ಹನುಮಂತ ಮನವಡ್ಡರ, ಕಲ್ಲಪ್ಪ ಕರೆನ್ನವರ. ಸೇರಿದಂತೆ ಸಂಘದ ಕಾರ್ಯಕರ್ತರು ಇದ್ದರು.