Breaking News

ಸುಲಧಾಳದಲ್ಲಿ ಅದ್ದೂರಿ ಅಂಬೇಡ್ಕರ ಜಯಂತಿ ಆಚರಣೆ.!

Spread the love

ಸುಲಧಾಳದಲ್ಲಿ ಅದ್ದೂರಿ ಅಂಬೇಡ್ಕರ ಜಯಂತಿ ಆಚರಣೆ.!


ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ೧೩೩ನೇಯ ಜನ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಟರಾಜ ಶೆಟ್ಟೆನ್ನವರ, ಅಡಿವೆಪ್ಪ ಕೆಂಪಣ್ಣವರ, ಮಹಾದೇವ ಶೆಟ್ಟೆನ್ನವರ, ಲಕ್ಷ್ಮಣ ಪೂಜೇರಿ, ರಾಯಪ್ಪ ಕೆಂಪಣ್ಣವರ, ಹನಮಂತ ಸತ್ಯನಾಯಕ, ಸಚೀನ ಕೆಂಪಣ್ಣವರ, ಸಂತೋಷ ದಿಂಡಲಕುAಪಿ, ಪಿಡಿಓ ಮಂಜುನಾಥ ಪಟ್ಟಣ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಿನಿ ಗೂಡ್ಸ್ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.!

Spread the loveಮಿನಿ ಗೂಡ್ಸ್ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ.! ಗೋಕಾಕ: …

Leave a Reply

Your email address will not be published. Required fields are marked *

five × 1 =