Breaking News

ಶಾಸಕರ ಆಪ್ತಸಹಾಯಕರಿಗೆ ಅಭಿಮಾನಿ ಬಳಗದಿಂದ ಸತ್ಕಾರ.!

Spread the love

ಶಾಸಕರ ಆಪ್ತಸಹಾಯಕರಿಗೆ ಅಭಿಮಾನಿ ಬಳಗದಿಂದ ಸತ್ಕಾರ.!


ಗೋಕಾಕ: ತಾಲೂಕಿನ ಸುಲಧಾಳ ಗ್ರಾಮದಲ್ಲಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿAದ ಆಚರಣೆ ಮಾಡಲಾಯಿತು.
ಇದೇ ವೇಳೆಯಲ್ಲಿ ಶಾಸಕರ ಆಪ್ತ ಸಹಾಯಕರಾದ ಭೀಮಗೌಡ ಪೋಲಿಸಗೌಡರ ಅವರನ್ನು ಶ್ರೀ ರಮೇಶ ಅಣ್ಣಾ ಜಾರಕಿಹೊಳಿ ಅಭಿಮಾನಿಗಳ ಬಳಗದ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ನಟರಾಜ ಸತ್ತೆನ್ನವರ, ಅಡಿವೆಪ್ಪ ಕೆಂಪನ್ನವರ, ಹನುಮಂತ ಸತ್ಯನಾ ಯಿಕ, ಸಿದ್ದಪ್ಪ ಕೆಸರೂರ, ದೊಡ್ಡಪ್ಪ ಸನದಿ, ಕುಮಾರ ಬೂದನವರ, ಬಸವರಾಜ ನಾಯಿಕ, ಮಾರುತಿ ಸತ್ಯ ನಾಯಿಕ, ಸಂತೋಷ ದಿಂಡ್ಲಕುAಪಿ, ಶೆಟ್ಟೆಪಾ ಪೂಜೇರಿ, ರವಿ ಸತ್ಯನಾಯಿಕ, ಕಲ್ಮೇಶ ನಾಯಿಕ, ಮಂಜುನಾಥ ಸನದಿ, ಸದೆಪ್ಪ ಸೋಮನಟ್ಟಿ , ಲಗಮಣ್ಣಕಿಲಾರಗಿ ಹಾಗೂ ಶ್ರೀ ರಮೇಶಣ್ಣ ಜಾರಕಿಹೊಳಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಮಂತ್ರಿ ಜಿ ಪರಮೇಶ್ವರ ಅವರುಗಳ ಸಿಡಿ ಬಂದರೂ ಬರಬಹುದು-ಶಾಸಕ ರಮೇಶ ಜಾರಕಿಹೊಳಿ.!

Spread the loveಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಮಂತ್ರಿ ಜಿ ಪರಮೇಶ್ವರ ಅವರುಗಳ ಸಿಡಿ ಬಂದರೂ ಬರಬಹುದು-ಶಾಸಕ ರಮೇಶ ಜಾರಕಿಹೊಳಿ.! …

Leave a Reply

Your email address will not be published. Required fields are marked *

13 − 6 =