Breaking News

ಬಾರೋ ಬಾರು!

Spread the love

ಬಾರೋ ಬಾರು!

———————

ಎಲ್ಲೇ ನಿಂತ್ ಒಗದ್ರೂ

ಕವಿ ತೆಲಿಗೇ

ಬಡೀತಿದ್ದ

ಧಾರ್ವಾಡದ ಕಲ್ಲು,

ಈಗ ಬಡ್ಯಾಕ್ಹತ್ತೇತಿ

ಬಾರೋ ಬಾರಿಗೆ;

ಕಥೀ ಹಿಂಗಿರೂವಾಗ

ಬೇಂದ್ರೆಯಜ್ಜಾ,

ಬಾರೋ ಬಾರೋ

ಸಾಧನಕೇರಿಗಂತ 

ಹೆಂಗ್ ಕರೀಲೋ

ನಿನ್ನ ನಮ್ಮೂರಿಗೆ?

ಡಾ. ಬಸವರಾಜ ಸಾದರ.
           — + —

Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

2 × 2 =