Breaking News

ಬಾರೋ ಬಾರು!

Spread the love

ಬಾರೋ ಬಾರು!

———————

ಎಲ್ಲೇ ನಿಂತ್ ಒಗದ್ರೂ

ಕವಿ ತೆಲಿಗೇ

ಬಡೀತಿದ್ದ

ಧಾರ್ವಾಡದ ಕಲ್ಲು,

ಈಗ ಬಡ್ಯಾಕ್ಹತ್ತೇತಿ

ಬಾರೋ ಬಾರಿಗೆ;

ಕಥೀ ಹಿಂಗಿರೂವಾಗ

ಬೇಂದ್ರೆಯಜ್ಜಾ,

ಬಾರೋ ಬಾರೋ

ಸಾಧನಕೇರಿಗಂತ 

ಹೆಂಗ್ ಕರೀಲೋ

ನಿನ್ನ ನಮ್ಮೂರಿಗೆ?

ಡಾ. ಬಸವರಾಜ ಸಾದರ.
           — + —

Spread the love

About Yuva Bharatha

Check Also

ವಿಬಿ- ಜೀ ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದರಿಂದ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ.- ಸುಭಾಸ ಪಾಟೀಲ

Spread the love ಗೋಕಾಕ: ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಬಿ- ಜೀ ರಾಮ್ …

Leave a Reply

Your email address will not be published. Required fields are marked *

fifteen + 9 =