Breaking News

ಕರುಳರಿಕೆ

Spread the love

ಕರುಳರಿಕೆ

——————-

ಎಂಥ
ಅಂಟಿನ
ನಂಟಿರಬೇಕು
ಕರುಳಿನ
ಗಂಟಿಗೆ?
ಕತ್ತರಿಸಿ
ಬೇರ್ಪಟ್ಟರೂ,
ಕಾಣದೆ
ಹೊಸೆದು
ಸೇರಿಸುತ್ತದೆ
ಹೃದಯಗಳ,
ಕಗ್ಗಂಟಿಗೆ.
———————-

ಡಾ. ಬಸವರಾಜ ಸಾದರ.

           — + —

Spread the love

About Yuva Bharatha

Check Also

ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮ ಕಂಡು ಕಾಂಗ್ರೇಸ್‌ಗೆ ನಡುಕ.!

Spread the loveಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಗೋಕಾಕ ಮತಕ್ಷೇತ್ರದಲ್ಲಿ ಮತಯಾಚನೆ.! ಗೋಕಾಕ: ಬೆಳಗಾವಿಯಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ …

Leave a Reply

Your email address will not be published. Required fields are marked *

1 − one =