Breaking News

ಯಾವ ಸಚಿವರಿಗೆ ಯಾವ ಜಿಲ್ಲೆಯ ಹೊಣೆ ? ಇಲ್ಲಿದೆ ಪಟ್ಟಿ !

Spread the love

ಯಾವ ಸಚಿವರಿಗೆ ಯಾವ ಜಿಲ್ಲೆಯ ಹೊಣೆ ? ಇಲ್ಲಿದೆ ಪಟ್ಟಿ !

ಬೆಂಗಳೂರು :
ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಇದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.
ಯಾರಿಗೆ ಯಾವ ಜಿಲ್ಲೆಯನ್ನು ನೀಡಲಾಗಿದೆ ಎಂಬುದರ ಪಟ್ಟಿ ಇಲ್ಲಿದೆ.


ಡಿ.ಕೆ.ಶಿವಕುಮಾರ- ಬೆಂಗಳೂರು ನಗರ ಉಸ್ತುವಾರಿ
ತುಮಕೂರು – ಡಾ.ಜಿ.ಪರಮೇಶ್ವರ
ಗದಗ-ಎಚ್.ಕೆ.ಪಾಟೀಲ
ಬೆಂಗಳೂರು ಗ್ರಾಮಾಂತರ-ಕೆ.ಎಚ್.ಮುನಿಯಪ್ಪ
ರಾಮನಗರ-ರಾಮಲಿಂಗಾ ರೆಡ್ಡಿ
ಚಿಕ್ಕಮಗಳೂರು- ಕೆ.ಜೆ.ಜಾರ್ಜ್
ವಿಜಯಪುರ-ಎಂ.ಬಿ.ಪಾಟೀಲ
ಚಾಮರಾಜನಗರ-ಕೆ.ವೆಂಕಟೇಶ
ದಕ್ಷಿಣ ಕನ್ನಡ-ದಿನೇಶ ಗುಂಡೂರಾವ್
ಕೊಪ್ಪಳ -ಶಿವರಾಜ ತಂಗಡಗಿ
ಮೈಸೂರು-ಎಚ್.ಸಿ.ಮಹದೇವಪ್ಪ
ಬೆಳಗಾವಿ-ಸತೀಶ ಜಾರಕಿಹೊಳಿ
ಧಾರವಾಡ-ಸಂತೋಡ ಲಾಡ
ರಾಯಚೂರು-ಡಾ.ಶರಣಪ್ರಕಾಶ ಪಾಟೀಲ
ಬಾಗಲಕೋಟೆ-ಆರ್.ಬಿ.ತಿಮ್ಮಾಪುರ
ಬೀದರ-ಈಶ್ವರ ಖಂಡ್ರೆ
ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ
ಮಂಡ್ಯ-ಎನ್.ಚಲುವರಾಯಸ್ವಾಮಿ
ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ
ಕಲಬುರ್ಗಿ – ಪ್ರಿಯಾಂಕ್ ಖರ್ಗೆ
ಹಾವೇರಿ-ಶಿವಾನಂದ ಪಾಟೀಲ
ವಿಜಯನಗರ- ಜಮೀರ್ ಅಹ್ಮದ್
ಯಾದಗಿರಿ-ಶರಣಬಸಪ್ಪ ದರ್ಶನಾಪುರ
ಕೋಲಾರ-ಬಿ.ಎಸ್ ಸುರೇಶ
ಶಿವಮೊಗ್ಗ-ಮಧು ಬಂಗಾರಪ್ಪ
ಉತ್ತರ ಕನ್ನಡ-ಮಂಕಾಳು ವೈದ್ಯ
ಕೊಡಗು-ಎಸ್.ಎಸ್.ಬೋಸರಾಜ
ಚಿಕ್ಕಬಳ್ಳಾಪುರ-ಡಾ.ಎಂ.ಸಿ.ಸುಧಾಕರ


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one × 1 =