ದಿ.ಎಲ್ ಬಿ ಹುಳ್ಳೇರ ಮತ್ತು ಹೆಗ್ಗನ್ನವರ ಮನೆಗೆ- ಸಚಿವ ರಮೇಶ ಜಾರಕಿಹೊಳಿ ಭೇಟಿ.!

ದಿ.ಎಲ್ ಬಿ ಹುಳ್ಳೇರ ಮನೆಗೆ ಸಚಿವ ರಮೇಶ ಜಾರಕಿಹೊಳಿ ಭೇಟಿ.!

ಯುವ ಭಾರತ ಸುದ್ದಿ ಗೋಕಾಕ್: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಇತ್ತೀಚಿಗೆ ನಿಧನರಾದ ಲಿಂಗಾಯತ ಸಮಾಜದ ಮುಖಂಡರುಗಳಾದ ದಿ, ಎಲ್ ಬಿ ಹುಳ್ಳೇರ, ಮತ್ತು ದಿ, ಶ್ರೀಮತಿ ಛಾಯಾ ಹೆಗ್ಗನ್ನವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರುಗಳು ಇದ್ದರು.
YuvaBharataha Latest Kannada News