Breaking News

ದಿ.ಎಲ್ ಬಿ ಹುಳ್ಳೇರ ಮತ್ತು ಹೆಗ್ಗನ್ನವರ ಮನೆಗೆ- ಸಚಿವ ರಮೇಶ ಜಾರಕಿಹೊಳಿ ಭೇಟಿ.!  

Spread the love

ದಿ.ಎಲ್ ಬಿ ಹುಳ್ಳೇರ ಮತ್ತು    ಹೆಗ್ಗನ್ನವರ ಮನೆಗೆ- ಸಚಿವ ರಮೇಶ ಜಾರಕಿಹೊಳಿ ಭೇಟಿ.!

ದಿ.ಎಲ್ ಬಿ ಹುಳ್ಳೇರ ಮನೆಗೆ ಸಚಿವ ರಮೇಶ ಜಾರಕಿಹೊಳಿ ಭೇಟಿ.!

 

ಯುವ ಭಾರತ ಸುದ್ದಿ ಗೋಕಾಕ್: ಬೆಳಗಾವಿ  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಇತ್ತೀಚಿಗೆ ನಿಧನರಾದ ಲಿಂಗಾಯತ ಸಮಾಜದ ಮುಖಂಡರುಗಳಾದ ದಿ, ಎಲ್ ಬಿ ಹುಳ್ಳೇರ, ಮತ್ತು ದಿ, ಶ್ರೀಮತಿ ಛಾಯಾ ಹೆಗ್ಗನ್ನವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರುಗಳು ಇದ್ದರು.


Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

nineteen − 9 =