Breaking News

ಹಿಂದೂ ಜಾಗರಣಾ ವೇದಿಕೆ ಗೋಕಾಕ ವತಿಯಿಂದ ಡಾ ಅಂಬೇಡ್ಕರ್ ಅವರ 131ನೇ ಜಯಂತಿ ಆಚರಣೆ!!

Spread the love

ಹಿಂದೂ ಜಾಗರಣಾ ವೇದಿಕೆ ಗೋಕಾಕ ವತಿಯಿಂದ ಡಾ ಅಂಬೇಡ್ಕರ್  ಅವರ 131ನೇ ಜಯಂತಿ ಆಚರಣೆ!!

 

 

ಯುವ ಭಾರತ ಸುದ್ದಿ ಗೋಕಾಕ:   ಹಿಂದೂ ಜಾಗರಣಾ ವೇದಿಕೆ ಗೋಕಾಕ ವತಿಯಿಂದ ಭಾರತರತ್ನ ಪೂಜ್ಯ ಶ್ರೀ ಡಾ ಅಂಬೇಡ್ಕರ್ ಜೀ ಅವರ 131ನೇ ಜಯಂತಿಯನ್ನು ಅವರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಅಪರೂಪದ ವ್ಯಕ್ತಿತ್ವ, ಅದಮ್ಯ ಚೇತನ, ಯುಗಪುರುಷ, ಮಹಾನನಾಯಕ, ಅನನ್ಯರತ್ನ, ಸಂವಿಧಾನ ಶಿಲ್ಪಿ ಭಾರತರತ್ನ ಪೂಜ್ಯ ಶ್ರೀ ಡಾ ಅಂಬೇಡ್ಕರ್ ಜೀ ಅವರ ಜಯಂತಿಯಂದು ಅವರಿಗೆ ಶತಕೋಟಿ ನಮನಗಳು.
ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ರಾಮಚಂದ್ರ ಖಾಕಡೆ,ಅಂಕುಶ ರೇಣಕೆ,ಬಾಳು ಉಪ್ಪಿನ,ಸಾಯಿ ಕೌಂಸದರ್,ಮಾರುತಿ ವಾಕುಡೆ ,ಸತೀಶ್ ಮನ್ನಿಕೇರಿ,ರಾಹುಲ್ ಗೊಂದಳಿ ,ನಿಖಿಲ್ ಗೊಂದಳಿ ಯಲ್ಲಾಲಿಂಗ& ಹಿಂದೂ ಜಾಗರಣಾ ವೇದಿಕೆಯ ಏಲ್ಲಾ ಜವಾಬ್ದಾರಿಯೂತ ಕಾರ್ಯಕರ್ತರು ಪಾಲಗೊಂಡ್ಡಿದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

13 − thirteen =