Breaking News

ಅಂಬೇಡಕರ್ ಜಯಂತಿ ಅಂಗವಾಗಿ ಅಂಬಲಿ ಸೇವೆ.!

Spread the love

ಅಂಬೇಡಕರ್ ಜಯಂತಿ ಅಂಗವಾಗಿ ಅಂಬಲಿ ಸೇವೆ.!


ಗೋಕಾಕ: ನಗರದ ಶಿಂಧಿಕೂಟ ಗಣೇಶ ಚೌಕದಲ್ಲಿ ಡಾ. ಬಿ ಆರ್ ಅಂಬೇಡ್ಕರ ಜಯಂತಿ ಅಂಗವಾಗಿ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ೫ಕ್ಕೂ ಹೆಚ್ಚು ಬ್ಯಾರೇಲ ರಾಗಿ ಅಂಬಲಿ ಸಾರ್ವಜನಿಕರಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಎಸ್‌ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಮಾವರಕರ, ಬಜರಂಗದಳ ಪ್ರಮುಖ ಸದಾನಂದ ಗುದಗಗೋಳ, ನಗರಸಭೆ ಸದಸ್ಯ ಅಬ್ದುಲಸತ್ತಾರ ಶಭಾಶಖಾನ, ಪವನ ಮಹಾಲಿಂಗಪುರ, ಮಲ್ಲಿಕಜಾನ ತಳವಾರ, ಲಕ್ಕಪ್ಪ ನಂದಿ, ಬಸವರಾಜ ಹಿರೇಮಠ, ವಿನಾಯಕ ಮಾವರಕರ, ದಯಾನಂದ ಮಾವರಕರ, ಅನೀಲ ಮಾವರಕರ, ಸದಾನಂದ ಮಾವರಕರ, ದೀಪಕ ಮಾವರಕರ, ಸುರೇಶ ಬೀರನಗಡ್ಡಿ, ಸಂತೋಷ ಬೂದಿಹಾಳ, ವೀರು ತಾಳಿಕೋಟಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

14 − 5 =