Breaking News

ಅಡವಿಸಿದ್ದೇಶ್ವರ ಮಠಕ್ಕೆ ಜಲದಿಗ್ಭಂದನ ಅಮರೇಶ್ವರ ಸ್ವಾಮಿಜಿ ಸೇಫ್.!

Spread the love

ಅಡವಿಸಿದ್ದೇಶ್ವರ ಮಠಕ್ಕೆ ಜಲದಿಗ್ಭಂದನ ಅಮರೇಶ್ವರ ಸ್ವಾಮಿಜಿ ಸೇಫ್.!

ಯುವ ಭಾರತ ಸುುದ್ದಿ ಗೋಕಾಕ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಾಲೂಕಿನ ಅಡವಿಸಿದ್ದೇಶ್ವರ ಮಠಕ್ಕೆ ಜಲದಿಗ್ಬಂಧನ ವಾಗಿದೆ.


ಬೆಳಿಗ್ಗೆ  ಶ್ರೀ ಅಮರಸಿದ್ದೇಶ್ವರ ಸ್ವಾಮಿಜಿ ಸೇರಿ ಹತ್ತು ಜನರು ನದಿಯಿಂದ ಹೊರಬಂದಿದ್ದಾರೆ. ಮಠದ ಜಾನುವಾರುಗಳನ್ನು ಸಹ ಹೊರತರಲಾಗಿದೆ.
ಮಾರ್ಕಂಡೇಯ ನದಿ ಹರಿವು ಹೆಚ್ಚಾಗಿದ್ದು, ಸೇತುವೆ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗೆ ಮಳೆ ಮುಂದುವರೆದರೆ ನೀರು ಹೆಚ್ಚಾಗುವ ಆತಂಕವಿದೆ.

 

 


Spread the love

About Yuva Bharatha

Check Also

ಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.!

Spread the loveಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.! ಗೋಕಾಕ: ವಿಶ್ವದಲ್ಲಿ ಅತಿ …

Leave a Reply

Your email address will not be published. Required fields are marked *

two × 1 =