Breaking News

Yuva Bharatha

ಬೋರಗಾಂವದ ಟೆಕ್ಸ್ ಟೈಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ : ಯಂತ್ರೋಪಕರಣ ಸೇರಿ ಲಕ್ಷಾಂತರ ಸಾಮಗ್ರಿಗಳು ಬೆಂಕಿಗೆ ಆಹುತಿ

ಬೋರಗಾಂವದ ಟೆಕ್ಸ್ ಟೈಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ : ಯಂತ್ರೋಪಕರಣ ಸೇರಿ ಲಕ್ಷಾಂತರ ಸಾಮಗ್ರಿಗಳು ಬೆಂಕಿಗೆ ಆಹುತಿ ಯುವ ಭಾರತ ಸುದ್ದಿ ಬೆಳಗಾವಿ : ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದ ಟೆಕ್ಸ್ ಟೈಲ್ ಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಮತ್ತು ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಸಂಭವಿಸಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಫೆ.25ರoದು ಬೆಳಗಿನ ಜಾವ 4 …

Read More »

ಹುರುಪು ಮೂಡಿಸಿದ ಸರಣಿ ಸಭೆ : ಗೋಕಾಕನಲ್ಲೀಗ ಕಮಲದ್ದೇ ಕಲರವ!

ಹುರುಪು ಮೂಡಿಸಿದ ಸರಣಿ ಸಭೆ : ಗೋಕಾಕನಲ್ಲೀಗ ಕಮಲದ್ದೇ ಕಲರವ      ಪವನ್ ಎಮ್   ಯುವ ಭಾರತ ವಿಶೇಷ ಗೋಕಾಕ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಗೋಕಾಕ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳಲ್ಲಿ ಸರಣಿ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ಹಾಲಿ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿಗೆ ಭಾರಿ ಬಲ ತಂದು ಕೊಟ್ಟಿದ್ದಾರೆ. ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲೀಗ ಕಮಲದ್ದೇ ಕಲರವ ಎದ್ದು ಕಾಣುತ್ತಿದೆ. ಇಡೀ ಕ್ಷೇತ್ರದಲ್ಲಿ ಸಾಹುಕಾರ್ …

Read More »

ಗೋಕಾಕ : ಬಿಜೆಪಿ ಕಾರ್ಯಕರ್ತರ ಸಭೆ ಇಂದು

ಗೋಕಾಕ : ಬಿಜೆಪಿ ಕಾರ್ಯಕರ್ತರ ಸಭೆ ಇಂದು ಯುವ ಭಾರತ ಸುದ್ದಿ ಗೋಕಾಕ : ಭಾರತೀಯ ಜನತಾ ಪಕ್ಷ(ಬಿಜೆಪಿ) ಗೋಕಾಕ ವಿಧಾನಸಭಾ ಮತಕ್ಷೇತ್ರದ ಮಮದಾಪುರ ಮತ್ತು ಮಕ್ಕಳಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಮದಾಪುರ, ಹಿರೇ ನಂದಿ, ಮಾಲದಿನ್ನಿ, ಬೆಣಚಿನಮರ್ಡಿ, ಕೊಳವಿ, ಖನಗಾಂವ, ಮಿಡಕನಹಟ್ಟಿ, ಶಿಲ್ತಿಭಾಂವಿ, ಮಕ್ಕಳಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಬಿಜೆಪಿ ಕಾರ್ಯಕರ್ತರ ಸಭೆ ಫೆಬ್ರವರಿ 25ರಂದು ಸಂಜೆ 5 ಕ್ಕೆ ಮಾಲದಿನ್ನಿ ಕ್ರಾಸ್ ಗ್ರೀನ್ ಪಾರ್ಕ್ ಕಾಲೋನಿ ಹತ್ತಿರದ …

Read More »

ಮತ್ತೆ ಕಂಪಿಸಿದ ಭೂಮಿ

ಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ನಿನ್ನೆ ರಾತ್ರಿಯೂ ಭೂಮಿ ಕಂಪಿಸಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ . ರಾತ್ರಿ ಸುಮಾರು 10.32 ರ ವೇಳೆಗೆ ಕಳ್ಳಕವಟಗಿ , ಘೋಣಸಗಿ , ಬಾಬಾನಗರ , ಟಕ್ಕಳಕಿ , ಹುಬನೂರು ಮುಂತಾದ ಗ್ರಾಮಗಳಲ್ಲಿ ಕಂಪನವಾಗಿದ್ದು ರಿಕ್ಟರ್ ಮಾಪನದಲ್ಲಿ ಎಷ್ಟು ತೀವ್ರತೆ ದಾಖಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ . ಕಂಪನದಿಂದ ಸ್ಫೋಟದ ರೀತಿ …

Read More »

ಆಂಧ್ರಪ್ರದೇಶ ರಾಜ್ಯಪಾಲರಾಗಿ ಕನ್ನಡಿಗ ಪ್ರಮಾಣವಚನ

ಆಂಧ್ರಪ್ರದೇಶ ರಾಜ್ಯಪಾಲರಾಗಿ ಕನ್ನಡಿಗ ಪ್ರಮಾಣವಚನ ಯುವ ಭಾರತ ಸುದ್ದಿ ವಿಜಯವಾಡ : ಆಂಧ್ರಪ್ರದೇಶ ನೂತನ ರಾಜ್ಯಪಾಲರಾಗಿ ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಬೋಧಿಸಿದ್ದಾರೆ. ಮೂಡುಬಿದರೆ ಬಳಿಯ ಬೆಳುವಾಯಿಯವರಾದ ಅಬ್ದುಲ್ ನಜೀರ್ ಅವರನ್ನು ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು. ಆಂಧ್ರ ಪ್ರದೇಶದ ಮುಖ್ಯಮಂತ್ರಿ …

Read More »

ಬಿಜೆಪಿ ಸೇರ್ತಾರಾ ಸಂಸದೆ

ಬಿಜೆಪಿ ಸೇರ್ತಾರಾ ಸಂಸದೆ ಯುವ ಭಾರತ ಸುದ್ದಿ ಬೆಂಗಳೂರು : ಮಂಡ್ಯ ಸಂಸದೆ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಬಿಜೆಪಿ ಸೇರ್ಪಡೆ ಕುರಿತು ಹಲವು ದಿನಗಳ ಹಿಂದೆ ವದಂತಿ ಹರಡಿತ್ತು. ಈಗ ಈ ವದಂತಿಗೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ. ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅವರು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಕೂತುಹಲ ಹಲವು ದಿನಗಳಿಂದ ಮನೆ ಮಾಡಿದೆ. ಕೊನೆಗೂ ಇದಕ್ಕೆ ಉತ್ತರ ದೊರೆಯುತ್ತದಾ ? ಬೆಂಗಳೂರು …

Read More »

ಕೇಂದ್ರದ ಒಪ್ಪಿಗೆ ನಂತರ ಔರಂಗಾಬಾದ್ ಹೆಸರು ಛತ್ರಪತಿ ಸಂಭಾಜಿ ನಗರ, ಒಸ್ಮಾನಾಬಾದ್ ಹೆಸರು ಧಾರಾಶಿವ್ ಆಗಿ ಮರುನಾಮಕರಣ

ಕೇಂದ್ರದ ಒಪ್ಪಿಗೆ ನಂತರ ಔರಂಗಾಬಾದ್ ಹೆಸರು ಛತ್ರಪತಿ ಸಂಭಾಜಿ ನಗರ, ಒಸ್ಮಾನಾಬಾದ್ ಹೆಸರು ಧಾರಾಶಿವ್ ಆಗಿ ಮರುನಾಮಕರಣ ಯುವ ಭಾರತ ಸುದ್ದಿ ಮುಂಬೈ: ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಅನ್ನು ಕ್ರಮವಾಗಿ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ಎಂದು ಮರುನಾಮಕರಣ ಮಾಡಲಾಗಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಸ್ತಾವನೆಯನ್ನು ಅನುಮೋದಿಸಿದೆ ಮತ್ತು ಮಹಾರಾಷ್ಟ್ರದ ಎರಡು ನಗರಗಳ ಹೆಸರುಗಳ ಬದಲಾವಣೆಗೆ ಕೇಂದ್ರ ಸರ್ಕಾರವು “ಅಭ್ಯಂತರವಿಲ್ಲ” ಎಂದು ಹೇಳಿದೆ. ಹಿನ್ನೆಲೆ : …

Read More »

ತಳ ಸಮುದಾಯಗಳ ವಿಶಿಷ್ಟ ಕಲೆಗಳ ರಕ್ಷಣೆಗೆ ಸರ್ಕಾರ ಬದ್ಧ: ಮಂಜುನಾಥ ಪಮ್ಮಾರ

ತಳ ಸಮುದಾಯಗಳ ವಿಶಿಷ್ಟ ಕಲೆಗಳ ರಕ್ಷಣೆಗೆ ಸರ್ಕಾರ ಬದ್ಧ: ಮಂಜುನಾಥ ಪಮ್ಮಾರ ಯುವ ಭಾರತ ಸುದ್ದಿ ಬೆಳಗಾವಿ : ಕಲೆ ಮತ್ತು ಸಂಸ್ಕೃತಿಕ ಬಿಡಾಗಿರುವ ಕರ್ನಾಟಕ ರಾಜ್ಯದಲ್ಲಿ, ನಸೀಶಿ ಹೋಗುತಿರುವ ತಳ ಸಮುದಾಯದ ಸಂಸ್ಕೃತಿಕ ಕಲೆಯನ್ನು ಉಳಿಸಿ ಬೆಳಸಲು ಕರ್ನಾಟಕ ಸರ್ಕಾರ ಬದ್ದವಾಗಿದೆ ಎಂದು “ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ” ಜಿಲ್ಲಾ ಸಂಚಾಲಕ ಮಂಜುನಾಥ ಪಮ್ಮಾರ ಅವರು ಹೇಳಿದರು. ಸವದತ್ತಿ ತಾಲೂಕಿನ ವೆಂಕಟೇಶ ನಗರದಲ್ಲಿ (ಕಾರ್ಲಕಟ್ಟಿ ತಾಂಡೆ )ಬಂಜಾರ ಮಹಿಳಾ …

Read More »

ಪ್ರಧಾನಿ ಮೋದಿ ಬೆಳಗಾವಿ ಕಾರ್ಯಕ್ರಮ ಹಬ್ಬವಾಗಲಿ

ಪ್ರಧಾನಿ ಮೋದಿ ಬೆಳಗಾವಿ ಕಾರ್ಯಕ್ರಮ ಹಬ್ಬವಾಗಲಿ ಯುವ ಭಾರತ ಸುದ್ದಿ ಬೆಳಗಾವಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿಲ್ಲೆಗೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಹಬ್ಬವಾಗಬೇಕು. ಕಾರ್ಯಕ್ರಮದ ಯಶಸ್ವಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮನವಿ ಮಾಡಿಕೊಂಡರು. ಫೆ.27 ರಂದು ಕಾರ್ಯಕ್ರಮ ನಡೆಯಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಪೂರ್ವಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಕೃಷಿ ಸಮ್ಮಾನ ಯೋಜನೆಯ ನಿಧಿ ವರ್ಗಾವಣೆ, ರೈಲ್ವೆ …

Read More »

ವಿಟಿಯು 22 ನೇ ಘಟಿಕೋತ್ಸವ : ವಿದ್ಯಾರ್ಥಿಗಳು ದೇಶದ ಶಕ್ತಿಯಾಗಿ ಬೆಳೆಯಿರಿ: ಪ್ರೊ. ಟಿ.ಜಿ ಸೀತಾರಾಮ್

ವಿಟಿಯು 22 ನೇ ಘಟಿಕೋತ್ಸವ : ವಿದ್ಯಾರ್ಥಿಗಳು ದೇಶದ ಶಕ್ತಿಯಾಗಿ ಬೆಳೆಯಿರಿ: ಪ್ರೊ. ಟಿ.ಜಿ ಸೀತಾರಾಮ್ ಯುವ ಭಾರತ ಸುದ್ದಿ ಬೆಳಗಾವಿ : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ನಂತರ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಕಾಣುತ್ತಿದೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರದ ಜೊತೆಗೆ ಸ್ವಯಂ ಉದ್ಯೋಗ ಸ್ಥಾಪಿಸುವ ಮೂಲಕ ದೇಶದ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕು ಎಂದು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಧ್ಯಕ್ಷ …

Read More »