Breaking News

ಬಸವನಬಾಗೇವಾಡಿ : ಮಹಾಯೋಗಿ ವೇಮನ ಮಹರ್ಷಿ ಜಯಂತಿ

Spread the love

ಬಸವನಬಾಗೇವಾಡಿ : ಮಹಾಯೋಗಿ ಮಹರ್ಷಿ ಜಯಂತಿ

ಯುವ ಭಾರತ ಸುದ್ದಿ ಬಸವನಬಾಗೇವಾಡಿ :    ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಗುರುವಾರ ಮಹಾಯೋಗಿ ವೇಮನ ಮಹರ್ಷಿಯ ಜಯಂತಿಯನ್ನು ಆಚರಿಸಲಾಯಿತು. ಮಹಾಯೋಗಿ ವೇಮನ ಮಹರ್ಷಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ ದುಂಡಪ್ಪ ಕೋಮಾರ, ಸಮಾಜ ಕಲ್ಯಾಣ ಇಲಾಖೆಯ ಅಽಕಾರಿ ಭವಾನಿ ಪಾಟೀಲ, ಶಿರಸ್ತೇದಾರರಾದ ಎಂ.ಡಿ.ಬಳಗಾನೂರ, ಎಸ್.ಡಿ.ಬಿಜಾಪುರ, ಮುಖಂಡರಾದ ರಮೇಶ ಸೂಳಿಬಾವಿ,ಶ್ರೀಶೈಲ ಹೊಸಳ್ಳಿ,ಸ್ವರೂಪರಾಣಿ ಬಿಂಜಲಬಾವಿ,, ಸುರೇಶ ದೇಸಾಯಿ, ಸಂಗಮೇಶ ಹುಜರತಿ, ವಕೀಲರಾದ ಎಚ್.ಎಸ್.ಗುರಡ್ಡಿ, ರಾಜು ಅಡ್ಡೋಡಗಿ, ಪಿ.ಎ.ಪಾಟೀಲ, ಎಸ್.ಬಿ.ಪಾಟೀಲ, ತಹಸೀಲ್ದಾರ ಸಿಬ್ಬಂದಿಗಳಾದ ಮಂಜು ಹಳ್ಳೂರ, ಘಾಟಗೆ ಇತರರು ಇದ್ದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

18 − ten =