Breaking News

ವಿಜಯಪುರ

ಕೊರೊನಾಗೆ ಬಲಿಯಾಗುವುದು ಬೇಡ ; 3 ನೇ ಡೋಸ್ ಲಸಿಕೆಗೆ ಮನವಿ

ಕೊರೊನಾಗೆ ಬಲಿಯಾಗುವುದು ಬೇಡ ; 3 ನೇ ಡೋಸ್ ಲಸಿಕೆಗೆ ಮನವಿ ಯುವ ಭಾರತ ಸುದ್ದಿ ಇಂಡಿ :  ನಗರ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಆವರಣದಲ್ಲಿ ಕೊವಿಡ್ ಲಸಿಕಾ ಮೇಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಚಾಲನೆ ನೀಡಿ. ಚೀನಾ ದೇಶ ಮತ್ತು ಇತರೆ ರಾಷ್ಟ್ರಗಳಲ್ಲಿ ಹಾಗೂ ಭಾರತದಲ್ಲಿಯೂ ಕೂಡ ರೂಪಾಂತರ ತಳಿ ಕೊರೋನಾ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಕಳೆದ ಬಾರಿ ಇಡೀ ಪ್ರಪಂಚ ದೇಶ …

Read More »

ಬಸವನ ಬಾಗೇವಾಡಿಯಲ್ಲಿ ಎಳ್ಳಮಾವಾಸ್ಯೆ : ಹೊಲದಲ್ಲೇ ಸಹಭೋಜನ !

ಬಸವನ ಬಾಗೇವಾಡಿಯಲ್ಲಿ ಎಳ್ಳಮಾವಾಸ್ಯೆ : ಹೊಲದಲ್ಲೇ ಸಹಭೋಜನ !     ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಎಳ್ಳು ಅಮಾವಾಸ್ಯೆಯಂಗವಾಗಿ ರೈತ ಬಾಂಧವರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದು ನಿಂತ ಬೆಳೆಗೆ ಮತ್ತು ಭೂತಾಯಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಚೆರಗ ಚೆಲ್ಲಿ ಸಂಭ್ರಮಿಸಿದರು. ಎತ್ತಿನ ಬಂಡಿಗಳಲ್ಲಿ ಹೋಗುವದು ಅಷ್ಟಾಗಿ ಕಂಡುಬರಲಿಲ್ಲ. ಕೆಲ ರೈತ ಬಾಂಧವರು ತಮ್ಮ ಹೊಲಗಳಿಗೆ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ …

Read More »

ಇಂಡಿ ಪಶು ಆಸ್ಪತ್ರೆಗೆ ಅನಾರೋಗ್ಯ !

ಇಂಡಿ ಪಶು ಆಸ್ಪತ್ರೆಗೆ ಅನಾರೋಗ್ಯ ! ಖಾಜು ಸಿಂಗೆಗೋಳ ಯುವ ಭಾರತ ಸುದ್ದಿ ಇಂಡಿ : ತಾಲೂಕಿನ ನಾಟಿ ಹಸು ಹಾಗೂ ಎತ್ತುಗಳಲ್ಲಿ ಚರ್ಮ ಗಂಟುರೋಗ ಕಾಣಿಸಿಕೊಂಡಿದ್ದು,ಇದರಿಂದ ನಾಟಿ ಜಾನುವಾರುಗಳ ಆರ್ಥಿಕ ಮೌಲ್ಯ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ತಾಲೂಕಿನಾದ್ಯಂತ ಸುಮಾರು 57 ಜಾನುವಾರುಗಳು ಈ ರೋಗದಿಂದ ಮೃತಪಟ್ಟಿದ್ದು,ಜಾನುವಾರುಗಳ ಚಿಕಿತ್ಸೆಗಾಗಿ ಪಶುಆಸ್ಪತ್ರೆಯಲ್ಲಿ ಸಿಬ್ಬಂದಿ ಬಾಧೆ ಕಾಡುತ್ತಿದ್ದು,ವಸ್ತುಸಂಗ್ರಹಾಲಯದಲ್ಲಿ ತಂದು ಇಟ್ಟಂತೆ ೩ ತಿಂಗಳಿನಿಂದ ಜಾನುವಾರುಗಳ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಆಸ್ಪತ್ರೆಯ ಮುಂದೆ ನಿಲ್ಲಿಸಿದ್ದಾರೆ. ಆಂಬ್ಯುಲೆನ್ಸ್ …

Read More »

ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಸಂಸತ್ತು ಚುನಾವಣೆ

ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಸಂಸತ್ತು ಚುನಾವಣೆ ಯುವ ಭಾರತ ಸುದ್ದಿ ಇಂಡಿ : ಪ್ರಜಾಪ್ರಭುತ್ವ ಮೌಲ್ಯ, ಚುನಾವಣೆ ನೈಜತೆ, ಭವಿಷ್ಯದ ಮತಾದಾರ ಪ್ರಭುಗಳಾಗಿರುವ ವಿಧ್ಯಾರ್ಥಿಗಳಿಗೆ ವಿಶೇಷವಾದ ಅನುಭವ ಕೊಡುವ ಪ್ರಯತ್ನ ಮಾಡಿದ್ದು ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವಕೀಲರು ಸಂತೋಷ ಕೆಂಬೋಗಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿ ಮಾತಾನಾಡಿದರು. ಪಟ್ಟಣದ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಆಶ್ರಯದಲ್ಲಿ ನಡೆದ ವಿಧ್ಯಾರ್ಥಿಗಳ ಸಂಸತ್ತು ಚುನಾವಣೆ, ಸಾರ್ವತ್ರಿಕ ಚುನಾವಣೆಯ …

Read More »

ಭತಗುಣಕಿಯಲ್ಲಿ ಶ್ರೀ ಖಂಡೋಬಾ ದೇವರ ಜಾತ್ರಾ ಮಹೋತ್ಸವ

ಭತಗುಣಕಿಯಲ್ಲಿ ಶ್ರೀ ಖಂಡೋಬಾ ದೇವರ ಜಾತ್ರಾ ಮಹೋತ್ಸವ   ಯುವ ಭಾರತ ಸುದ್ದಿ ಇಂಡಿ : ಭತಗುಣಕಿ ಗ್ರಾಮದಲ್ಲಿರುವ ಶ್ರೀ ಖಂಡೋಬಾ ದೇವರ ಜಾತ್ರೆಯ ಅಂಗವಾಗಿ ಸುಮಾರು ಐದು ದೇವರ ಪಲ್ಲಕ್ಕಿ ಮೆರವಣಿಗೆ, ಅಂದು ರಾತ್ರಿ ಮೈಲಾರ ಲಿಂಗನ ಪದಗಳು ನಡೆದವು. ಮುಂಜಾನೆ ಶ್ರೀ ಬೀರಲಿಂಗೇಶ್ವರ ಡೂಳ್ಳಿನ ಸಂಘ ಹಲಸಂಗಿ, ಶ್ರೀಅಮೋಘಸಿದ್ದೇಶ್ವರ ಡೂಳ್ಳಿನ ಸಂಘ ಮುರಗಾನೂರ ಇವರಿಂದ ನಡೆದವು. ಡೊಳ್ಳಿನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಡಿಎಸ್ ಮುಖಂಡರಾದ ಬಿ ಡಿ …

Read More »

ಅಲೆಮಾರಿ ಅಭಿವೃದ್ಧಿ ನಿಗಮ : ಸಂಜೀವಕುಮಾರ ದಶವಂತ ಸ್ವಾಗತ

ಅಲೆಮಾರಿ ಅಭಿವೃದ್ಧಿ ನಿಗಮ : ಸಂಜೀವಕುಮಾರ ದಶವಂತ ಸ್ವಾಗತ ಯುವ ಭಾರತ ಸುದ್ದಿ ಇಂಡಿ : ರಾಜ್ಯ ಸರ್ಕಾರ ಪಜಾ,ಪಪಂ.ದ ಅಲೆಮಾರಿಗಳ ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿದಕ್ಕೆ ಇಲ್ಲಿನ ಅಲೆಮಾರಿ, ಅರೆ ಅಲೆಮಾರಿ ಚನ್ನದಾಸರ ಸಮುದಾಯದ ಜಿಲ್ಲಾಧ್ಯಕ್ಷ ಸಂಜೀವಕುಮಾರ ದಶವಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭಿನಂದಿಸಿದ್ದಾರೆ. ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ಅಲೆಮಾರಿಗಳ ನೋವು,ಸಂಕಷ್ಟ,ಆರ್ಥಿಕ ಹಿನ್ನಡೆಯನ್ನು ಅನುಸರಿಸುತ್ತಿದ್ದು,ಲಕ್ಷಾಂತರ ದಮನಿತ ಅಲೆಮಾರಿ ಜನರು ಇಂದಿಗೂ ಅತಂತ್ರವಾಗಿ ಸಾಮಾಜಿಕ ತ್ರಿಶಂಕು ಪರಿಸ್ಥಿತಿಯನ್ನು ಕಣ್ಣಾರೆ …

Read More »

ಉಕ್ಕಲಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ !

ಉಕ್ಕಲಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ! ಯುವ ಭಾರತ ಸುದ್ದಿ ಬಸವನಬಾಗೇವಾಡಿ: ಉಕ್ಕಲಿ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಸಾಕಷ್ಟು ಅರ್ಜಿಗಳು ಬಂದಿದ್ದು, ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ಅರ್ಜಿಗಳನ್ನು ನೀಡಲಾಗಿದೆ ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿದ್ದರೆ ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸುತ್ತಾರೆ . ಸಮಸ್ಯೆ ತೀವ್ರವಾಗಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ ದುಂಡಪ್ಪ ಕೋಮಾರ ಹೇಳಿದರು. ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತ …

Read More »

ಅಥರ್ಗಾದಲ್ಲಿ ಅಜೈವನ್ ಬೆಳೆಗಳ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಅಥರ್ಗಾದಲ್ಲಿ ಅಜೈವನ್ ಬೆಳೆಗಳ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕ್ರಮ ಉದ್ಘಾಟನೆ ಯುವ ಭಾರತ ಸುದ್ದಿ ಇಂಡಿ : ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ಎಂ.ಐ.ಡಿ.ಹೆಚ್ ಯೋಜನೆ ಅಡಿಯಲ್ಲಿ ಅಜೈವನ್ ಮತ್ತು ಕಾಳು ಮಸಾಲೆ ಬೆಳೆಗಳ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕಮವನ್ನು ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಆರ್.ಬಿ. ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು, ಕೃ.ವಿ.ಶಿ.ಕೇ. ವಿಜಯಪುರ,ಅಜೈವನ್ ಅಪಿಯಾಸಿ ಕುಟುಂಬ ವರ್ಗಕ್ಕೆ ಸೇರಿದ್ದು …

Read More »

ಜಿಲ್ಲಾಧಿಕಾರಿಗಳಿಂದ ಮತದಾರರ ಪಟ್ಟಿ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಮತದಾರರ ಪಟ್ಟಿ ಪರಿಶೀಲನೆ ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಪಟ್ಟಣದ ಬಸವ ನಗರದಲ್ಲಿರುವ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ ೭೪ ಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ೨೦೨೩ ಕ್ಕೆ ಸಂಬಂಧಿಸಿದಂತೆ ಸೂಪರ್ ಚೆಕಿಂಗ್ ಮಾಡಿದರು. ಈ ಸಂದರ್ಭದಲ್ಲಿ ಯುವ ಮತದಾರ ಸೂರಜಕುಮಾರ ಪೂಲಸಿಂಗ ರಾಠೋಡ ಅವರನ್ನು ಮಾತನಾಡಿಸಿದ ಜಿಲ್ಲಾಧಿಕಾರಿ ಅವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು …

Read More »

ಡಿ.14 ರಂದು ದತ್ತಿನಿಧಿ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

ಡಿ.14 ರಂದು ದತ್ತಿನಿಧಿ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಯುವ ಭಾರತ ಸುದ್ದಿ ಬಸವನಬಾಗೇವಾಡಿ : ಪಟ್ಟಣದ ಬಸವೇಶ್ವರ ಯಾತ್ರಿ ನಿವಾಸದ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಮಹಿಳಾ ಸ್ನೇಹ ಸಾಹಿತ್ಯ ಸಂಗಮದ ಸಹಯೋಗದಲ್ಲಿ ದಿ.ಶಂಕರ ಲಮಾಣಿ ಇವರ ಸ್ಮರಣಾರ್ಥ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಇಂದುಮತಿ ಲಮಾಣಿ ಅವರ ವಚನ ವಿಹಾರ ಪುಸ್ತಕ ಬಿಡುಗಡೆ ಸಮಾರಂಭ ಡಿ.14 ರಂದು ಬೆಳಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. …

Read More »