Breaking News

ವಿಜಯಪುರ

ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವ

ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವ ಯುವ ಭಾರತ ಸುದ್ದಿ ಇಂಡಿ: ಸಮಾಜದಲ್ಲಿ ತೆರೆಮರೆಯಲ್ಲಿ ಮಹಿಳೆಯರು ಮಾಡುವ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಶ್ರೀ ಆಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸೂಲಗಿತ್ತಿಯರಿಗೆ ಸನ್ಮಾನ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಹಿಂಥ ಮಠ,ಮಾನ್ಯಗಳಿಂದ ಮಹಿಳೆಯರ ಸಾಧನೆ ಗುರುತಿಸಲು ಸಾಧ್ಯ ಎಂದು ನಿವೃತ್ ಪ್ರಾಚಾರ್ಯ ಶೈಲಜಾ ತೆಲ್ಲೂರ ಹೇಳಿದರು. ಅವರು ತಾಲೂಕಿನ ಗೋಳಸಾರ ಗ್ರಾಮದಲ್ಲಿ ಶ್ರೀ ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಸೋಮವಾರ …

Read More »

ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನಕ್ಕೆ ಒತ್ತಾಯ

ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನಕ್ಕೆ ಒತ್ತಾಯ ಯುವ ಭಾರತ ಸುದ್ದಿ ವಿಜಯಪುರ : ಶತಮಾನದ ಸಂತ , ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ವಿಜಯಪುರ ಸೇವಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ವಿಜಯಪುರದಲ್ಲಿ ಮಾತನಾಡಿರುವ ಇಳಕಲ್ ವಿಜಯಮಹಾಂತೇಶ ಮಠದ ಗುರುಮಹಾಂತ ಶ್ರೀಗಳು , ಸಿದ್ದೇಶ್ವರ ಶ್ರೀಗಳು ನಾಡಿನ ಮಹಾನ್ ಸಂತರು. ಯಾವುದೇ ಜಾತಿಭೇದ, ಪಂಥವಿಲ್ಲದೇ ಮನುಕುಲದ ಏಳಿಗೆ ಶ್ರಮಿಸಿದ್ದಾರೆ. ಆದ್ದರಿಂದ ಅವರಿಗೆ ಕೇಂದ್ರ ಸರ್ಕಾರ ಭಾರತ …

Read More »

ಸಂಸದನಾದ ಮೇಲೆ ವಿಜಯಪುರ ಜಿಲ್ಲೆಗೆ ಕೇಂದ್ರದಿಂದ ಲಕ್ಷ ಕೋಟಿ ಅನುದಾನ ; ರಮೇಶ ಜಿಗಜಿಣಗಿ

ಸಂಸದನಾದ ಮೇಲೆ ವಿಜಯಪುರ ಜಿಲ್ಲೆಗೆ ಕೇಂದ್ರದಿಂದ ಲಕ್ಷ ಕೋಟಿ ಅನುದಾನ ; ರಮೇಶ ಜಿಗಜಿಣಗಿ ಯುವ ಭಾರತ ಸುದ್ದಿ ಇಂಡಿ :           ಕೆಪಿಟಿಸಿಎಲ್‌ನಿಂದ ವಿಜಯಪುರ ಜಿಲ್ಲೆಗೆ ಕೇಂದ್ರ ಸರ್ಕಾರ ೨ ಸಾವಿರ ಮೆ.ವ್ಯಾ ಐಎಸ್ಟಿಎಸ್ ಯೋಜನೆ ಅಡಿಯಲ್ಲಿ ವಿದ್ಯುತ್ ಕೇಂದ್ರ ಹಾಗೂ ಹಡಲಗಿಯಲ್ಲಿ ಕೇಂದ್ರ ಸರ್ಕಾರದ ಶೇ.೬೦ ಹಾಗೂ ರಾಜ್ಯ ಸರ್ಕಾರದ ಶೇ.೪೦ ಅನುಧಾನದ ಸಹಯೋಗದಲ್ಲಿ ೧೦ ಸಾವಿರ ಕೋಟಿ ಅನುದಾನದಲ್ಲಿ ೪೦೦ ಮೇ.ವ್ಯಾ …

Read More »

ಇಂಡಿ : ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ!

ಇಂಡಿ : ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ!     ಯುವ ಭಾರತ ಸುದ್ದಿ ಇಂಡಿ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ವಿಜಯಪುರದಲ್ಲಿ ಡಿ.೩೦ರಂದು ನಡೆಯಲಿರು ಕೃಷ್ಣಾ ಯೋಜನೆಯ ಸಮಾವೇಶದ ಪೂರ್ವಭಾವಿ ಸಭೆ ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೊಮಿನ,ಯುವ ಘಟಕದ ಅಧ್ಯಕ್ಷ ಅವಿನಾಶ ಬಗಲಿ,ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸ ಇದೆ.ದೇಶದ …

Read More »

ಇಂಡಿ ರಿಂಗ್ ರೋಡ್ ಸರಕಾರದ ಮಟ್ಟದಲ್ಲಿ ಪ್ರಸ್ತಾಪ : ಯಶವಂತರಾಯ ಗೌಡ

ಇಂಡಿ ರಿಂಗ್ ರೋಡ್ ಸರಕಾರದ ಮಟ್ಟದಲ್ಲಿ ಪ್ರಸ್ತಾಪ : ಯಶವಂತರಾಯ ಗೌಡ ಯುವ ಭಾರತ ಸುದ್ದಿ ಇಂಡಿ: ಪಟ್ಟಣದ ಹೊರಭಾಗದಲ್ಲಿ ರಿಂಗ್ ರಸ್ತೆ (ಬೈಪಾಸ್ ರಸ್ತೆ) ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ.ಪ್ರಸ್ತಾವನೆಗೆ ಈಗಾಗಲೆ ರಾಷ್ಟ್ರೀಯ ಹೆದ್ದಾರಿ ವಲಯ ವ್ಯಾಪ್ತಿಯಿಂದ ರಾಷ್ಟ್ರೀಯ ಹೆದ್ದಾರಿ-೫೪೮ಬಿ ಕಿಮೀ.೦.೦೦ ದಿಂದ ಮಹಾರಾಷ್ಟ್ರ ಗಡಿ ಮುರಮ್ ದಿಂದ ಕಿ,ಮೀ.೧೦೬ ವರೆಗೆ ಗಟ್ಟಿ ಬಾಹುಗಳುಳ್ಳ ದ್ವೀಪಥದ ರಸ್ತೆಯನ್ನು ಅಭಿವೃದ್ದಿ ಪಡಿಸುವ ಕಾಮಗಾರಿಯಲ್ಲಿ ಸೇರಿರುತ್ತದೆ. ಕೇಂದ್ರ ಭೂ …

Read More »

ಅಥರ್ಗಾದಲ್ಲಿ ಹಬ್ಬದ ವಾತಾವರಣ ಮೂಡಿಸಿದ ಕೆರೆ ತುಂಬುವ ಕಾರ್ಯಕ್ರಮ !

ಅಥರ್ಗಾದಲ್ಲಿ ಹಬ್ಬದ ವಾತಾವರಣ ಮೂಡಿಸಿದ ಕೆರೆ ತುಂಬುವ ಕಾರ್ಯಕ್ರಮ ! ಯುವ ಭಾರತ ಸುದ್ದಿ ಇಂಡಿ: ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ದಿ ಕಾಮಗಾರಿಗೆ ೧ ಲಕ್ಷ ಕೋಟಿ ಅನುಧಾನ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದ ಕೇಂದ್ರ ಸರ್ಕಾರ ನೀಡಿದೆ. ವಿಜಯಪುರ ಜಿಲ್ಲೆಗೆ ೧೭ ಬಾಂದಾರ ಕಂ ಬ್ರೀಡ್ಜ ಕೆಲಸಕ್ಕೆ ಕೇಂದ್ರ ಸರ್ಕಾರ ೪೧.೮೫ ಕೋಟಿ ಮಂಜೂರು ಮಾಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ಭಾನುವಾರ ತಾಲೂಕಿನ …

Read More »

ವಿಧಾನಸಭಾ ಚುನಾವಣೆ ಟಿಕೆಟ್ ಘೋಷಣೆ ; ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಫುಲ್ ಖುಷ್!

ವಿಧಾನಸಭಾ ಚುನಾವಣೆ ಟಿಕೆಟ್ ಘೋಷಣೆ ; ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಫುಲ್ ಖುಷ್! ಯುವ ಭಾರತ ಸುದ್ದಿ ಇಂಡಿ : ಮುಂಬರುವ ೨೦೨೩ರ ವಿಧಾನಸಭೆ ಚುನಾವಣೆಗೆ ಇಂಡಿ ವಿಧಾನಸಭೆ ಮತಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯನ್ನಾಗಿ ಪ್ರಥಮ ಪಟ್ಟಿಯಲ್ಲಿಯೇ ಘೋಷಣೆ ಮಾಡಿರುವ ಮಾಜಿ ಪ್ರಧಾನಿ ದೇವೆಗೌಡ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ತಾಲೂಕಿನ ಪಕ್ಷದ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜೆಡಿಎಸ್ ಮುಖಂಡ ಹಾಗೂ ಜೆಡಿಎಸ್ …

Read More »

ಕೊನೆಗೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ !

ಕೊನೆಗೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ! ಯುವ ಭಾರತ ಸುದ್ದಿ ಇಂಡಿ : ಕಳೆದ ಎರಡು ವರ್ಷದಿಂದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ,ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿತ್ತು. ಶಹರ ಪೊಲೀಸ್ ಠಾಣೆ ಇದ್ದರೂ ಟ್ರಾಫೀಕ್ ಸಮಸ್ಯೆ ಪರಿಹಾರವಾಗಿರಲಿಲ್ಲ.ಆದರೆ ಸಿಪಿಐ ಮಹಾದೇವ ಶಿರಹಟ್ಟಿ ಅವರು ಶಹರ ಪೊಲೀಸ್ ಠಾಣೆ ಸಿಪಿಐ ಪ್ರಭಾರ ವಹಿಸಿಕೊಂಡ ಮೇಲೆ ಬಸವೇಶ್ವರ ವೃತ್ತದಿಂದ ಕೆಇಬಿ,ಮಹಾವೀರ ವೃತ್ತ,ಅಗರಖೇಡ ರಸ್ತೆ,ಸಿಂದಗಿ ರಸ್ತೆ,ಬಸ್ ನಿಲ್ದಾಣ ಮುಂಭಾಗ …

Read More »

ಹಾನಗಲ್ ಕುಮಾರಸ್ವಾಮಿಗಳ ವಿರಾಟಪುರದ ವಿರಾಗಿ ಚಲಚಿತ್ರದ ಪ್ರಚಾರಾರ್ಥ ಹಮ್ಮಿಕೊಂಡ ರಥಯಾತ್ರೆಗೆ ಸ್ವಾಗತ

ಹಾನಗಲ್ ಕುಮಾರಸ್ವಾಮಿಗಳ ವಿರಾಟಪುರದ ವಿರಾಗಿ ಚಲಚಿತ್ರದ ಪ್ರಚಾರಾರ್ಥ ಹಮ್ಮಿಕೊಂಡ ರಥಯಾತ್ರೆಗೆ ಸ್ವಾಗತ ಯುವ ಭಾರತ ಸುದ್ದಿಇಂಡಿ:                            ‌‌      ೧೨ ನೇ ಶತಮಾನದಲ್ಲಿ ಅಧ್ಯಾತ್ಮೀಕ ಕ್ರಾಂತಿ ಮಾಡಿದವರಲ್ಲಿ ಹಾನಗಲ್ ಕುಮಾರಸ್ವಾಮಿ ಅವರು ಒಬ್ಬರು.ವೀರಶೈವ ಲಿಂಗಾಯ ಸಮುದಾಯವನ್ನು ಎತ್ತಿಹಿಡಿದು ಶಿವಯೋಗಿ ಮಂದಿರ ಸ್ಥಾಪನೆ ಮಾಡಿದ್ದಾರೆ.ಶಿವಯೋಗಿ ಮಂದಿರ ಮಹಾನ್ ಸಂಸ್ಥೆಯಾಗಿದೆ.ಒಬ್ಬ ಮನುಷ್ಯ ತನ್ನ …

Read More »

ಅಥರ್ಗಾದಲ್ಲಿ ಕೆರೆ ತುಂಬುವ ಕಾಮಗಾರಿ ಲೋಕಾರ್ಪಣೆ ; ಕೆರೆಗೆ ಬಾಗಿನ ಅರ್ಪಿಸಿದ ಗೋವಿಂದ ಕಾರಜೋಳ

ಅಥರ್ಗಾದಲ್ಲಿ ಕೆರೆ ತುಂಬುವ ಕಾಮಗಾರಿ ಲೋಕಾರ್ಪಣೆ ; ಕೆರೆಗೆ ಬಾಗಿನ ಅರ್ಪಿಸಿದ ಗೋವಿಂದ ಕಾರಜೋಳ ಯುವ ಭಾರತ ಸುದ್ದಿ ಇಂಡಿ: ೨೦ ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ.ಕಾವೇರಿಯಿಂದ ಭೀಮೆಯ ವರೆಗೂ ರಾಜ್ಯಾಧ್ಯಂತ ಕೆರೆ ತುಂಭಿಸುವ ಯೋಜನೆ ಜಾರಿಯಲ್ಲಿ ಇದೆ.ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿಗೆ ಆದ್ಯತೆ ನೀಡುವ ಉದ್ದೇಶದಿಂದ ೭೫೦೦ ಕೋಟಿ ರೂ.ಗಳನ್ನು ನೀರಾವರಿ ಯೋಜನೆಗೆ ಅಽವೇಶನದಲ್ಲಿ ಒಪ್ಪಿಗೆ ಪಡೆದುಕೊಂಡು ಸರ್ಕಾರ ಮಂಜೂರು ಮಾಡಿದೆ.ಅಖಂಡ …

Read More »