Breaking News

ಗೋಕಾಕ : ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

Spread the love

ಗೋಕಾಕ : ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಯುವ ಭಾರತ ಸುದ್ದಿ ಗೋಕಾಕ:
ಗೋಕಾಕ ನಗರದಲ್ಲಿ ಎರಡನೇ ದಿನದ ಬಣ್ಣದಾಟ ಪಿಯುಸಿ ಪರೀಕ್ಷೆಯ ಮಧ್ಯದಲ್ಲೂ ಅತಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಪಿಯುಸಿ ಎರಡನೇ ವರ್ಷದ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನಲೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳಿದ ನಂತರದಲ್ಲಿ
ರಂಗ ಪಂಚಮಿಯ ಎರಡನೇ ದಿನದ ಬಣ್ಣದಾಟ ಜರುಗಿತು.
ಯುವಕರು, ಮಹಿಳೆಯರು ಮಕ್ಕಳು ಪರಸ್ಪರ
ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ಬಣ್ಣದೋಕುಳಿಯಲ್ಲಿ
ಮಿಂದೆದ್ದರು. ಕಾಲೇಜುಗಳ ಸುತ್ತಮುತ್ತ ಬಣ್ಣದಾಟವಾಡುವ ಯುವಕರನ್ನು ತೆರಳದಂತೆ ತಡೆಹಿಡಿಯಲಾಗಿತ್ತು.

ಒಟ್ಟಾರೆಯಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಸೂತ್ರವಾಗಿ ಪರೀಕ್ಷೆ ಮತ್ತು ಬಣ್ಣದಾಟ ನಡೆಯಿತು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

4 × 5 =