Breaking News

ಕೊನೆಗೂ ಪ್ರಯಾಸ ಪಟ್ಟು ಗೆದ್ದ ಭಾರತ !

Spread the love

ಕೊನೆಗೂ ಪ್ರಯಾಸ ಪಟ್ಟು ಗೆದ್ದ ಭಾರತ !

ಯುವ ಭಾರತ ಸುದ್ದಿ ಹೈದರಾಬಾದ್ :    ಕೊನೆಯವರೆಗೂ ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಗೆಲುವು ಯಾರಿಗೆ ಒಲಿಯುತ್ತದೆ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದರೆ ಕೊನೆ ಗಳಿಗೆಯಲ್ಲಿ ನ್ಯೂಜಿಲ್ಯಾಂಡ್ ನ ಪ್ರಮುಖ ಬ್ಯಾಟ್ಸ್ಮನ್ ಬ್ರೇಸ್ ವೆಲ್ ಅವರನ್ನು ಔಟ್ ಮಾಡುವ ಮೂಲಕ ಭಾರತ ನ್ಯೂಜಿಲ್ಯಾಂಡ್ ತಂಡದಿಂದ ಗೆಲುವನ್ನು ಕಸಿದುಕೊಂಡಿತು.

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕೊನೆಗೂ 12 ಅಂತರದಿಂದ ಗೆಲುವು ಸಾಧಿಸಿತು.
ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ಮೈಕಲ್ ಬ್ರೇಸ್ ವೆಲ್ ಅಮೋಘ 140 ರನ್ ಗಳಿಸಿದರು.
10 ಸಿಕ್ಸರ್ ಹಾಗೂ 12 ಬೌಂಡರ್ ಬೌಂಡರಿಗಳ ನೆರವಿನಿಂದ ಭಾರತೀಯ ಬೌಲರ್ ಗಳನ್ನು ದಂಡಿಸಿದರು.

ನ್ಯೂಜಿಲೆಂಡ್ ತಂಡ 49.2 ಓವರ್ ಗಳಲ್ಲಿ 337 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಭಾರತೀಯ ಬೌಲಿಂಗ್ ಅತ್ಯಂತ ಕಳಪೆಯಾಗಿದ್ದು 19 ಇತರೆ ರನ್ ಗಳನ್ನು ನೀಡಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

four × 5 =