Breaking News

ಡಿಕೆಶಿ ಆರೋಪಕ್ಕೆ ಫಲಿತಾಂಶ ದಿನವೇ ತಕ್ಕ ಉತ್ತರ: ರಮೇಶ ಜಾರಕಿಹೊಳಿ!!

  ಡಿಕೆಶಿ ಆರೋಪಕ್ಕೆ ಫಲಿತಾಂಶ ದಿನವೇ ತಕ್ಕ ಉತ್ತರ: ರಮೇಶ ಜಾರಕಿಹೊಳಿ!! ಯುವ ಭಾರತ ಸುದ್ದಿ ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಆರೋಪಗಳಿಗೆ ಈಗೇನು ಪ್ರತಿಕ್ರಿಯಿಸುವುದಿಲ್ಲ. ಡಿ. 14ರಂದು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ದಿನವೇ ಅವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಭಾರತೀಯ ಜನತಾ ಪಾರ್ಟಿ ನಾಯಕರ ಭೇಟಿಗೆ ದೆಹಲಿಗೆ ತೆರಳಿರುವ ರಮೇಶ ಜಾರಕಿಹೊಳಿ ಅವರು ಫೋನ್ ಮೂಲಕ …

Read More »

ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ವಿಟಿಯು ಉಪಕುಲಪತಿ ಪ್ರೊ. ಕರಿಸಿದ್ದಪ್ಪ ಅಭಿಪ್ರಾಯ!!

ಗ್ರಂಥಪಾಲಕರಿಗೆ ತಾಂತ್ರಿಕ ಪರಿಣಿತಿ ಮುಖ್ಯ ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ವಿಟಿಯು ಉಪಕುಲಪತಿ ಪ್ರೊ. ಕರಿಸಿದ್ದಪ್ಪ ಅಭಿಪ್ರಾಯ!   ಬೆಂಗಳೂರು: ವಿಷಯ ಮತ್ತು ಕಲಿಕೆಯ ಸ್ಥಳವು ಹೆಚ್ಚು ಕ್ರಿಯಾತ್ಮಕವಾಗುತ್ತಿರುವ ಕಾರಣ ಗ್ರಂಥಪಾಲಕರು ತಾಂತ್ರಿಕ ಪರಿಣತರಾಗಿರಬೇಕು ಎಂದುವಿ ಟಿಯು ಉಪಕುಲಪತಿ ಪ್ರೊ.ಕರಿಸಿದ್ದಪ್ಪ ಹೇಳಿದರು.ವಿ ಟಿಯು ಬೆಳಗಾವಿ ಮತ್ತು ಎಲ್ಐಎಸ್ ಅಕಾಡೆಮಿ ಬೆಂಗಳೂರು ಸಹಯೋಗದೊಂದಿಗೆ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದ ವೃತ್ತಿಪರರಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾವೀಣ್ಯತೆಯ ಕೋರ್ಸ್‌ಗಳ ಕುರಿತಾಗಿ ನಗರದ ನಾಗರಭಾವಿ ವಿಟಿಯು ಪ್ರಾದೇಶಿಕ …

Read More »

ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ ಸೋಲಿಸಿ- ಬಾಲಚಂದ್ರ ಜಾರಕಿಹೋಳಿ!!

ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ ಸೋಲಿಸಿ- ಬಾಲಚಂದ್ರ ಜಾರಕಿಹೋಳಿ!! ಯುವ ಭಾರತ ಸುದ್ದಿ ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು. ಶನಿವಾರದಂದು ಇಲ್ಲಿಯ ಖಾಸಗಿ ಹೊಟೇಲ್‌ನಲ್ಲಿ ಜರುಗಿದ ಜಿಲ್ಲಾ ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರುಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ …

Read More »

ಮತದಾರರೇ ನನಗೆ ಹೈಕಮಾಂಡ್, ನಿನಗೆ ನಾನೇ ಹೈಕಮಾಂಡ್ ಎಂದ ಲಖನ್ ಸಾಹುಕಾರ್!!

    ಮತದಾರರೇ ನನಗೆ ಹೈಕಮಾಂಡ್, ನಿನಗೆ ನಾನೇ ಹೈಕಮಾಂಡ್ ಎಂದ ಲಖನ್ ಸಾಹುಕಾರ್!! ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಶನಿವಾರ ಒಂದೇ ದಿನ ಎಂಟ್ರಿ ಕೊಟ್ಟಿದ್ದು, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಒಂದು ಕಡೆಗೆ ಬಿಜೆಪಿ ಪರವಾಗಿ ರಮೇಶ ಜಾರಕಿಹೊಳಿ ಪ್ರಚಾರ ನಡೆಸಿದರೆ, ಇನ್ನೊಂದು ಕಡೆಗೆ ಲಖನ್ ಜಾರಕಿಹೊಳಿ ತಮ್ಮ ಪರ ಮತ ಕೇಳಿ ಕಾಂಗ್ರೆಸ್ ಸೋಲಿಸುವ ಬಗ್ಗೆ ಸಂಕಲ್ಪ ಮಾಡಿದರು. …

Read More »

ಸ್ವಂತ ತಮ್ಮನನ್ನೇ ಸೋಲಿಸಿ, ಲಿಂಗಾಯತ ಅಭ್ಯರ್ಥಿ ಅಂಗಡಿ ಗೆಲ್ಲಿಸಿದ್ದೇನೆ: ರಮೇಶ ಜಾರಕಿಹೊಳಿ!!

ಹೆಬ್ಬಾಳಕರ ಕ್ಷೇತ್ರದಲ್ಲಿ ಜಾರಕಿಹೊಳಿ ಸಾಹುಕಾರ್ ಎಂಟ್ರಿ ಸ್ವಂತ ತಮ್ಮನನ್ನೇ ಸೋಲಿಸಿ, ಲಿಂಗಾಯತ ಅಭ್ಯರ್ಥಿ ಅಂಗಡಿ ಗೆಲ್ಲಿಸಿದ್ದೇನೆ: ಜಾರಕಿಹೊಳಿ!! ಬೆಳಗಾವಿ: ನನ್ನ ಸ್ವಂತ ತಮ್ಮನನ್ನು ಲೋಕಸಭೆ ಉಪಚುನಾವಣೆಯಲ್ಲಿ ಸೋಲಿಸಿ, ಲಿಂಗಾಯತ ಸಮಾಜದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಮಂಗಲಾ ಅಂಗಡಿಯನ್ನು ಗೆಲ್ಲಿಸಿದ್ದು ನಾನೇ. ಆಗ ಲಿಂಗಾಯತ ಬಗ್ಗೆ ಅಭಿಮಾನ ಎಲ್ಲಿ ಹೋಗಿತ್ತು ಎಂದು ಮಾಜಿ ಸಚಿವ, ಸಾಹುಕಾರ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ತಿರುಗೇಟು ನೀಡಿದರು. ಬೆಳಗಾವಿ ಗ್ರಾಮೀಣ …

Read More »

ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಹವಾ!!

ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಹವಾ!! ಎಲ್ಲಿ ನೋಡಿದರಲ್ಲಿ ಲಖನ್ ಸಾಹುಕಾರ ಜಯಘೋಷ! ಗೆಲುಬಿನ ಹುಮ್ಮಸ್ಸಿನಲ್ಲಿರುವ ಲಖನ್ ಸಾಹುಕಾರ! ಬೆಳಗಾವಿ: ಎಲ್ಲಿ ನೋಡಿದರಲ್ಲಿ ಬೆಳಗಾವಿ ತುಂಬೆಲ್ಲ ಲಖನ್ ಜಾರಕಿಹೊಳಿ ಹವಾ… ಎಲ್ಲರ ಬಾಯಲ್ಲೂ ಲಖನ್‌ ಜಾರಕಿಹೊಳಿ ಜಯವಾಗಲಿ ಎಂಬ ಜಯಘೋಷ… 10 ಸಾವಿರಕ್ಕೂ ಹೆಚ್ಚು ಬೆಂಬಲಿಗರಿಂದ ಮೆರವಣಿಗೆ… ಮಂಗಳವಾರ ಶುಭ ಮುಹೂರ್ತದಲ್ಲಿ ತಮ್ಮ 10 ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ನಗರದ ಸರ್ದಾರ್ ಮೈದಾನದಿಂದ ಲಖನ್ ಜಾರಕಿಹೊಳಿ ಅವರು ಅಬ್ಬರದ ಮೆರವಣಿಗೆ ಆರಂಭಿಸಿದರು. …

Read More »

ಬಿಜೆಪಿ ಕಾಂಗ್ರೆಸ್ ಗೆ ಲಖನ್ ಠಕ್ಕರ್!!

ಲಖನ್ ಜಾರಕಿಹೊಳಿಯ ಅಬ್ಬರದ ಮೆರವಣಿಗೆ ಶಿವಾಜಿ ಮಹಾರಾಜ್, ಬಸವೇಶ್ವರರಿಗೆ ನಮಸ್ಕರಿಸಿದ ಲಖನ್ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಬಿಜೆಪಿ- ಕಾಂಗ್ರೆಸ್ ಗೆ ಲಖನ್ ಠಕ್ಕರ್!! ಬೆಳಗಾವಿ: ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮುಳುವಾಗಿರುವ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಮಂಗಳವಾರ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದರು. ನಗರದ ಶ್ರೀ ಗಣೇಶ ಮಂದಿರದಲ್ಲಿ …

Read More »

ಶ್ರೇಷ್ಠ ಕೀರ್ತನೆಗಳ ಮೂಲಕ ಕನಕದಾಸರು ದಾಸಶ್ರೇಷ್ಠರಲ್ಲೊಬ್ಬರು-ಭೀಮಶಿ ಭರಮನ್ನವರ.!

ಶ್ರೇಷ್ಠ ಕೀರ್ತನೆಗಳ ಮೂಲಕ ಕನಕದಾಸರು ದಾಸಶ್ರೇಷ್ಠರಲ್ಲೊಬ್ಬರು-ಭೀಮಶಿ ಭರಮನ್ನವರ.! ಗೋಕಾಕ: ಮೇಲು ಕೀಳೆಂಬ ಭಾವವೇ ಸುಳ್ಳು, ಶುದ್ಧ ಭಕ್ತಿ, ಪವಿತ್ರ ಮನಸ್ಸಿದ್ದರೆ ದೇವರು ತಾನಾಗಿಯೇ ಒಲಿಯಬಲ್ಲ ಎಂಬುದನ್ನು ಅರ್ಥಮಾಡಿಸಿದವರು ಕನಕದಾಸರು. ಅದಕ್ಕೆಂದೇ ಉಡುಪಿಯ ಕೃಷ್ಣ ಪರಮಾತ್ಮ ಶುದ್ಧ ಮನಸ್ಸಿನ ಕನಕದಾಸರ ಭಕ್ತಿಗೆ ಒಲಿದು ಗೋಡೆಯೊಡೆದು ದರ್ಶನ ನೀಡಿದರು ಎಂದು ಬಿಜೆಪಿ ನಗರ ಮಂಟಲ ಅಧ್ಯಕ್ಷ ಭೀಮಶಿ ಭರಮನ್ನವರ ಹೇಳಿದರು. ಅವರು, ನಗರದ ಬಿಜೆಪಿ ಕಾರ್ಯಾಲಯದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಅಂಗವಾಗಿ …

Read More »

ಗೋಕಾಕ ಕಿಂಗ್ ಮೇಕರ್ ಲಖನ್‌ ಜಾರಕಿಹೊಳಿಯ ಶಕ್ತಿ ಪ್ರದರ್ಶನ ನಾಳೆ.!

ಗೋಕಾಕ ಕಿಂಗ್ ಮೇಕರ್ ಲಖನ್‌ ಜಾರಕಿಹೊಳಿಯ ಶಕ್ತಿ ಪ್ರದರ್ಶನ ನಾಳೆ.!   ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಎರತೊಡಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಶಕ್ತಿಪ್ರದರ್ಶನ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಮಂಗಳವಾರ 23ರಂದು ಅಪಾರ ಸಂಖ್ಯೆಯಲ್ಲಿ ಗೋಕಾಕನ ಕಿಂಗ್ ಮೇಕರ್ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಗೋಕಾಕ, ಅರಭಾಂವಿ, ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ, ಚಿಕ್ಕೋಡಿ, ಖಾನಪುರ, ಯಮಕನಮರಡಿ, ಬೈಲಹೊಂಗಲ, …

Read More »

ವಿವೇಕರಾವ್ ಪಾಟೀಲ್ ಶೀಘ್ರದಲ್ಲಿ ಬಿಜೆಪಿಗೆ-ರಮೇಶ್ ಜಾರಕಿಹೋಳಿ!

ವಿವೇಕರಾವ್ ಪಾಟೀಲ್ ಶೀಘ್ರದಲ್ಲಿ ಬಿಜೆಪಿಗೆ-ರಮೇಶ್ ಜಾರಕಿಹೋಳಿ! ಯುವ ಭಾರತ ಸುದ್ದಿ ‌‌ಬೆಳಗಾವಿ: ಜಿಲ್ಲೆಯಲ್ಲಿ 2ಸ್ಥಾನಗಳ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ವಿವೇಕರಾವ್ ಪಾಟೀಲ್ ರನ್ನ ಬಿಜೆಪಿಗೆ ಸೆಳೆಯುವಲ್ಲಿ ರಮೇಶ್ ಜಾರಕಿಹೋಳಿ ಯಶಸ್ವಿ ಹಾಲಿ ವಿಧಾನಪರಿಷತ್ ಪಕ್ಷೇತರ ಸದಸ್ಯರಾಗಿರುವ ವಿವೇಕರಾವ್ ಪಾಟೀಲ್ ರಾಯಭಾಗದ ಬೆಕ್ಕೇರಿ ಗ್ರಾಮದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ಮಾತುಕತೆ ವೇಳೆ ಬಿಜೆಪಿ ಸೇರುವ ಬಗ್ಗೆ ಒಪ್ಪಿಗೆ ಸೂಚಿಸಿದ ವಿವೇಕರಾವ್ ಬಿಜೆಪಿ ವರಿಷ್ಠರ ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಬಿಜೆಪಿ ಸೇರಿಸಿಕೊಳ್ಳಲು …

Read More »