Breaking News

ರಮಣ ಗುಪ್ತ ಈಗ ಬೆಳಗಾವಿ ಉತ್ತರ ವಲಯ ಐಜಿಪಿ

Spread the love

ರಮಣ ಗುಪ್ತ ಈಗ ಬೆಳಗಾವಿ ಉತ್ತರ ವಲಯ ಐಜಿಪಿ

ಬೆಂಗಳೂರು :
ರಾಜ್ಯ ಸರ್ಕಾರ ಇಂದು ಮತ್ತೆ ಅಧಿಕಾರಿಗಳ ವರ್ಗಾವಣೆ ಮುಂದುವರಿಸಿದೆ. ಮಂಗಳವಾರ 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ವರ್ಗಾವಣೆಗೊಂಡ 15 ಐಪಿಎಸ್ ಅಧಿಕಾರಿಗಳ ಪಟ್ಟಿ ಇಂತಿದೆ.
ರಾಮಚಂದ್ರ ರಾವ್- ಎಡಿಜಿಪಿ, ಪೊಲೀಸ್​ ಗೃಹ ನಿರ್ಮಾಣ ನಿಗಮ
ಮಾಲಿನಿ ಕೃಷ್ಣಮೂರ್ತಿ- ಎಡಿಜಿಪಿ, ಬಂದಿಖಾನೆ
ಅರುಣ ಚಕ್ರವರ್ತಿ-ಎಡಿಜಿಪಿ, ಡಿಸಿಆರ್​ಇ
ಮನೀಷ್ ಕರ್ಬಿಕರ- ಎಡಿಜಿಪಿ, ಸಿಐಡಿ
ಚಂದ್ರಶೇಖಎ- ಐಎಸ್ ಡಿ, ಎಡಿಜಿಪಿ
ವಿಪುಲಕುಮಾರ- ಹೆಚ್ಚುವರಿ ಪೊಲೀಸ್ ಆಯುಕ್ತ, ಪೂರ್ವ ವಲಯ
ಪ್ರವೀಣ ಮಧುಕರ ಪವಾರ-ಐಜಿಪಿ, ಸಿಐಡಿ
ಸತೀಶಕುಮಾರ- ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಲಯ
ಸಂದೀಪ ಪಾಟೀಲ- ಐಜಿಪಿ, ಕೆಎಸ್‌ಆರ್‌ಪಿ
ವಿಕಾಸಕುಮಾರ ವಿಕಾಸ್- ಐಜಿಪಿ, ಐಎಸ್‌ ಡಿ,
ರಮಣ ಗುಪ್ತಾ- ಐಜಿಪಿ, ಬೆಳಗಾವಿ ವಲಯ
ಸಿದ್ದರಾಮಪ್ಪ- ಐಜಿಪಿ, ಕೇಂದ್ರ ಕಚೇರಿ
ಬೋರಲಿಂಗಯ್ಯ- ಡಿಐಜಿ, ಮೈಸೂರು ವಲಯ
ವಂಶಿಕೃಷ್ಣ- ಡಿಐಜಿ, ಸಿಐಡಿ
ರಿಷ್ಯಂತ – ಎಸ್ ಪಿ, ದಕ್ಷಿಣ ಕನ್ನಡ


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

nineteen − 12 =