Breaking News

ಯಶಸ್ವಿಯಾಗಿ ಪೂರ್ಣಗೊಂಡ ರಂಗ ತರಬೇತಿ ಶಿಬಿರ

Spread the love

ಯಶಸ್ವಿಯಾಗಿ ಪೂರ್ಣಗೊಂಡ ರಂಗ ತರಬೇತಿ ಶಿಬಿರ

ಯುವ ಭಾರತ ಸುದ್ದಿ ಬೆಳಗಾವಿ :
ಡಾ. ಅರವಿಂದ ಕುಲಕರ್ಣಿಯವರ ನೇತೃತ್ವದಲ್ಲಿ ರಂಗ ಸಂಪದ ತಂಡದವರು ಎರಡು ದಿನಗಳ ಕಾಲ ರಂಗ ತರಬೇತಿ ಕಾರ್ಯಾಗಾರವನ್ನು ನಗರದ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದರು.
ಎರಡು ದಿನಗಳ ಈ ತರಬೇತಿ ಶಿಬರವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕಾರ್ಯಾಗಾರದಲ್ಲಿ 16 ವಯಸ್ಸಿನಿಂದ 70 ವರ್ಷ ವಯಸ್ಸಿನ ವರೆಗೆ ಎಲ್ಲ ವಯೋಮಾನದ ಒಟ್ಟು 25 ಉತ್ಸಾಹಿ ರಂಗಾಸಕ್ತರು ಭಾಗವಹಿಸಿದ್ದರು.

ರಂಗಾಸಕ್ತರಿಗೆ ವೈಭವ ಲೋಕೂರ ತರಬೇತಿ ನೀಡಿದರು. ತರಬೇತಿದಾರ ಲೋಕೂರರಿಂದ ಹಲವಾರು ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡ ಕಲಾವಿದರು ಹುಮ್ಮಸ್ಸಿನಿಂದ ಶಿಬಿರವನ್ನು ಸಂಭ್ರಮಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 + six =