Breaking News

ಸುಲಧಾಳದಲ್ಲಿ ಅದ್ದೂರಿ ಅಂಬೇಡ್ಕರ ಜಯಂತಿ ಆಚರಣೆ.!

Spread the love

ಸುಲಧಾಳದಲ್ಲಿ ಅದ್ದೂರಿ ಅಂಬೇಡ್ಕರ ಜಯಂತಿ ಆಚರಣೆ.!


ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ೧೩೩ನೇಯ ಜನ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಟರಾಜ ಶೆಟ್ಟೆನ್ನವರ, ಅಡಿವೆಪ್ಪ ಕೆಂಪಣ್ಣವರ, ಮಹಾದೇವ ಶೆಟ್ಟೆನ್ನವರ, ಲಕ್ಷ್ಮಣ ಪೂಜೇರಿ, ರಾಯಪ್ಪ ಕೆಂಪಣ್ಣವರ, ಹನಮಂತ ಸತ್ಯನಾಯಕ, ಸಚೀನ ಕೆಂಪಣ್ಣವರ, ಸಂತೋಷ ದಿಂಡಲಕುAಪಿ, ಪಿಡಿಓ ಮಂಜುನಾಥ ಪಟ್ಟಣ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ!

Spread the loveಮಧ್ಯಪ್ರದೇಶನಲ್ಲಿ ಮೃತಪಟ್ಟಿದ್ದವರ ಗೋಕಾಕದಲ್ಲಿ ಅಂತ್ಯಸ0ಸ್ಕಾರ! ಯುವ ಭಾರತ ಸುದ್ದಿ ಗೋಕಾಕ: ಪ್ರಯಾಗರಾಜನ ಕುಂಭಮೇಳದಲ್ಲಿ ಭಾಗವಹಿಸಿ ಮರಳಿ ಬರುತ್ತಿರುವಾಗ …

Leave a Reply

Your email address will not be published. Required fields are marked *

two × three =