Breaking News

Yuva Bharatha

ಬಿಲಕುಂದಿ ಗ್ರಾಮದ ಸಿದ್ಧಾರೂಢ ಜಾತ್ರಾ ಮಹೋತ್ಸವಕ್ಕೆ ಗಣ್ಯರಿಂದ ಚಾಲನೆ!!

ಬಿಲಕುಂದಿ ಗ್ರಾಮದ ಸಿದ್ಧಾರೂಢ ಜಾತ್ರಾ ಮಹೋತ್ಸವಕ್ಕೆ ಗಣ್ಯರಿಂದ ಚಾಲನೆ!!   ಗೋಕಾಕ: ತಾಲೂಕಿನ ಬಿಲಕುಂದಿ ಗ್ರಾಮದ ಸಿದ್ಧಾರೂಢ ಜಾತ್ರಾ ಮಹೋತ್ಸವ ಅತಿ ವಿಜೃಂಭಣೆಯಿAದ ಜರುಗಿತು. ಬೆಳಿಗ್ಗೆ ಶ್ರೀ ಸಿದ್ಧಾರೂಢರ ಮೂರ್ತಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ಜರುಗಿ, ೧೧ಗಂಟೆಗೆ ಸುಮಂಗಲಿಯರಿAದ ಪೂರ್ಣಕುಂಭ ಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆದು ಮಧ್ಯಾಹ್ನ ಮಹಾಪ್ರಸಾದಕ್ಕೆ ಗಣ್ಯರು ಚಾಲನೆ ನೀಡಿದರು. ಜಾತ್ರಾಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿದ್ದ ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಅಭಿನವ ಶಿವಾನಂದ ಸ್ವಾಮಿಜಿಯವರು …

Read More »

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಹನಮಂತ ಕಡಕೋಳ ಅವರಿಂದ ಸನ್ಮಾನ್!!

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಹನಮಂತ ಕಡಕೋಳ ಅವರಿಂದ ಸನ್ಮಾನ್!! ಗೋಕಾಕ: ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಉಪ್ಪಾರಹಟ್ಟಿ ಗ್ರಾಮದ ನೂತನ ಪಿಕೆಪಿಎಸ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹನಮಂತ ಕಡಕೋಳ ಅವರು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸನ್ಮಾನಿಸಿದರು. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹನಮಂತ ಕಡಕೋಳ ಅವರನ್ನು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಉಪ್ಪಾರಹಟ್ಟಿ ಗ್ರಾಪಂ ಸದಸ್ಯ …

Read More »

ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿ0ದ ಡಿಸೆಂಬರ್-8ರ ವರೆಗೆ ನಡೆಯಲಿದೆ-ಪ್ರಕಾಶ ಹೊಳೆಪ್ಪಗೋಳ.!

ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿ0ದ ಡಿಸೆಂಬರ್-8ರ ವರೆಗೆ ನಡೆಯಲಿದೆ-ಪ್ರಕಾಶ ಹೊಳೆಪ್ಪಗೋಳ.! ಗೋಕಾಕ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಕ್ಷರಣೆ ನಿಮಿತ್ಯ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮಕ್ಕೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರದಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿAದ ಡಿಸೆಂಬರ್-೮ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಕರಡು ಮತದಾರರ ಪಟ್ಟಿಯನ್ನು ಪರೀಕ್ಷಿಸಿ, ಮತದಾರರ …

Read More »

ಪತ್ರಕರ್ತರನ್ನು ದೂರವಿಟ್ಟು ಸಭೆ ನಡೆಸಿದ ತಹಶೀಲ್ದಾರ

ಮೂಡಲಗಿ -ಇದೇ ದಿ. ೧೧ ರಂದು ನಡೆಯಲಿರುವ ಕನಕದಾಸ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ನಡೆಸಲಾಗಿದ್ದು ತಾಲೂಕಾಡಳಿತವು ಮತ್ತೆ ಪತ್ರಕರ್ತರನ್ನು ದೂರವಿಟ್ಟು ಸಭೆ ನಡೆಸಿದೆ. ತಾಲೂಕಾಡಳಿತದಿಂದ ಆಚರಿಸಲಾಗುವ ಸರಕಾರಿ ಕಾರ್ಯಕ್ರಮಗಳು, ಜಯಂತಿ ಉತ್ಸವಗಳ ಸಿದ್ಧತೆಗಾಗಿ ಪೂರ್ವಭಾವಿ ಸಭೆಗೆ ತಾಲೂಕಿನ ಪತ್ರಕರ್ತರಿಗೆ ಆಹ್ವಾನ ನೀಡುವುದು ಮೊದಲಿನಿಂದ ಬಂದ ಪದ್ಧತಿಯಾಗಿದ್ದರೂ ತಹಶೀಲ್ದಾರ ಡಿ ಜಿ ಮಹಾತ್ ಅವರು ಪತ್ರಕರ್ತರಿಗೆ ಆಹ್ವಾನ ನೀಡದೆ ಸಭೆ ನಡೆಸಿರುವುದು ಆಶ್ಚರ್ಯಕರವಾಗಿದೆ. ಈ ಹಿಂದೆ …

Read More »

ಗೋಕಾಕ ಜಲಪಾತದಲ್ಲಿ ಮೊಸಳೆ-ಕಣ್ಣಾಮುಚ್ಚಾಲೆ ಆಟವಾಡ್ತಿದೆ.!

ಗೋಕಾಕ ಜಲಪಾತದಲ್ಲಿ ಮೊಸಳೆ-ಕಣ್ಣಾಮುಚ್ಚಾಲೆ ಆಟವಾಡ್ತಿದೆ.! ಗೋಕಾಕ: ಗೋಕಾಕ‌ ಜಲಪಾತದ ಕೆಳಭಾಗದಲ್ಲಿ ಕಳೆದ ಹತ್ತು ದಿನಗಳಿಂದ  ಮೊಸಳೆ ಪ್ರತ್ಯಕ್ಷವಾಗಿ ಕಣ್ಮರೆಯಾಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಮೊಸಳೆ ಕಂಡಿರುವ ವಿಡಿಯೋ ಹರಿದಾಡುತ್ತಿವೆ.        ಜಲಪಾತದ ಕೆಳಭಾಗದಲ್ಲಿರುವ ನೇಗಿನಾಳ ತೋಟ ( ತಡಸಲ ತೋಟ )ದ ಹತ್ತಿರ ಕಳೆದ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಮೊಸಳೆ ಇಂದು ಮತ್ತೆ ಅದೇ ಜಾಗದಲ್ಲಿ ಪ್ರತ್ಯಕ್ಷವಾಗಿದೆ.       ಮೊಸಳೆ ಪತ್ತೆ ಸೆರೆಹಿಡಿಯಲು ಅರಣ್ಯ …

Read More »

ರಾಷ್ಟ್ರಮಟ್ಟದ ಓಟಕ್ಕೆ ಆಯ್ಕೆಯಾದ ಯುವಕ ; ಸತೀಶ್ ಜಾರಕಿಹೊಳಿ ಅವರಿಂದ ಪ್ರೋತ್ಸಾಹ!

ರಾಷ್ಟ್ರಮಟ್ಟದ ಓಟಕ್ಕೆ ಆಯ್ಕೆಯಾದ ಯುವಕ ; ಸತೀಶ್ ಜಾರಕಿಹೊಳಿ ಅವರಿಂದ ಪ್ರೋತ್ಸಾಹ! ಗೋಕಾಕ : ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿ  ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಯುವಕನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ನೀಡಿದರು. ಅಕ್ಟೋಬರ್ 2 ರಿಂದ 05 ರ ವರೆಗೆ ಗೋವಾದಲ್ಲಿ ನಡೆದ 9ನೇ ಆವೃತ್ತಿ ನ್ಯಾಷನಲ್ ಯೂಥ್ ಗೇಮ್ಸ್ ಚಾಂಪಿಯನ್ಸ್ ಶೀಪ್ ನಲ್ಲಿ ಸುದರ್ಶನ್ ವಣ್ಣೂರ ಎಂಬ ಯುವಕ 400 ಮೀಟರ್ …

Read More »

ಸಂಗನಕೇರಿಯಲ್ಲಿ ಅದ್ದೂರಿಯಾಗಿ ಜರುಗಿದ ಹನುಮಾನ ಕಾರ್ತಿಕೋತ್ಸವ.!

ಸಂಗನಕೇರಿಯಲ್ಲಿ ಅದ್ದೂರಿಯಾಗಿ ಜರುಗಿದ ಹನುಮಾನ ಕಾರ್ತಿಕೋತ್ಸವ.! ಗೋಕಾಕ: ಮೂಡಲಗಿ  ತಾಲೂಕಿನ ಸಂಗನಕೇರಿ  ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತಿ ವಿಜೃಂಭಣೆಯಿಂದ  ಶ್ರೀ ಹನುಮಾನ್ ಕಾರ್ತಿಕೋತ್ಸವನ್ನು ಆಚರಿಸಲಾಯಿತು.ಅದೇ ದಿನ ಸಾಯಂಕಾಲ ಫ್ರೆಂಡ್ಸ್ ಗ್ರೂಪ್ ವತಿಯಿಂದ ಹಮ್ಮಿಕೊಳ್ಳಲಾದ ಜಿದ್ದಾಜಿದ್ದಿನ ಟಗರಿನ ಕಾಳಗಕ್ಕೆ ಊರಿನ ಗಣ್ಯರಿಂದ ಚಾಲನೆ ನೀಡಲಾಯಿತು .ಅದೇ ಸಂದರ್ಭದಲ್ಲಿ ಹನುಮಾನ್ ದೇವರ ಕಾರ್ತಿಕೋತ್ಸವಕ್ಕೆ ತನು ಮನ ಧನ ಸಹಾಯ ಮಾಡಿದಂತ ಊರಿನ ಯುವಕರಿಗೆ ಮತ್ತು ಹಿರಿಯರಿಗೆ ಹಾಗೂ ಪತ್ರಕರ್ತರಿಗೂ ಶಾಲ್ …

Read More »

ಡಾ. ವಿಲಾಸ ನಾಯಿಕ ವಾಡಿ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ.!

ಡಾ. ವಿಲಾಸ ನಾಯಿಕ ವಾಡಿ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ.! ಗೋಕಾಕ: ಗೋಕಾಕ್ ಘಟಪ್ರಭೆ ಪರಿಸರದ ಖ್ಯಾತ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ವಿಲಾಸ ನಾಯಿಕವಾಡಿ ಅವರ ವೈದ್ಯಕೀಯ ಕ್ಷೇತ್ರದ ಸಾಧನೆಯನ್ನು ಅನುಲಕ್ಷಿಸಿ, ನಗರದ ಶಂಕರಲಿಂಗ ಸಂಸ್ಥೆಯವರು ಶಂಕರಲಿಂಗ ಜಾತ್ರೆಯಲ್ಲಿ, 67ನೇ ರಾಜ್ಯೋತ್ಸವದ ನಿಮಿತ್ತ ರವಿವಾರದಂದು ಬಣಗಾರ ಓಣಿಯ ಬಯಲು ರಂಗ ಮಂಟಪದಲ್ಲಿ ಅವರಿಗೆ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಈವರೆಗೆ 80 ವರ್ಷದ ಡಾ. ನಾಯಿಕವಾಡಿ 6 ಲಕ್ಷ ರೋಗಿಗಳನ್ನು ಗುಣಪಡಿಸಿದ್ದು, …

Read More »

ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಗೋಕಾಕ ಗ್ರಾಮೀಣ ಪೋಲಿಸರು ದಾಳಿ!!

ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಗೋಕಾಕ ಗ್ರಾಮೀಣ ಪೋಲಿಸರು ದಾಳಿ!! ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನ ಬೆಣಚಿಣಮರರ್ಡಿ ಗ್ರಾಮದ ಹತ್ತಿರ ಪಾರನಟ್ಟಿ ಕ್ರಾಸ್ ಬಳಿ ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಗೋಕಾಕ ಗ್ರಾಮೀಣ ಪೋಲಿಸರು ದಾಳಿ ನಡೆಸಿ ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ. ಕಳೆದ ಗುರುವಾರದಂದು ಸಂಜೆ ಪಾರನಟ್ಟಿ ಕ್ರಾಸ್ ಬಳಿ ಜೂಜಾಟದಲ್ಲಿ 13ಜನ ತೋಡಗಿದ್ದು ಅವರಲ್ಲಿ 7ಜನರನ್ನು ಪೋಲಿಸರು ಬಂಧಿಸಿದ್ದು 6ಜನ ಆರೋಪಿತರು ಪರಾರಿಯಾಗಿದ್ದಾರೆ. ಬಂಧಿತರಿದ …

Read More »

ಜನತೆಗೆ ಒಳ್ಳೆಯ ಗುಣಮಟ್ಟದ ಆಹಾರ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ : ಡಾ ಜಗದೀಶ್ ಜಿಂಗಿ!!

ಜನತೆಗೆ ಒಳ್ಳೆಯ ಗುಣಮಟ್ಟದ ಆಹಾರ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ : ಡಾ ಜಗದೀಶ್ ಜಿಂಗಿ!! ಬೆಳಗಾವಿ ವತಿಯಿಂದ ಆಹಾರ ಮಾರಾಟಗಾರರು, ಉತ್ಪಾದಕರು ಆಹಾರ ಸಂಸ್ಕರಣೆ ಉದ್ಯಮಗಾರರ ಜಾಗೃತಿ ಸಭೆ!  ಯುವ ಭಾರತ ಸುದ್ದಿ  ಗೋಕಾಕ : ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಬೆಳಗಾವಿ ವತಿಯಿಂದ  ಸಣ್ಣ ಆಹಾರ ಮಾರಾಟಗಾರರು,  ಉತ್ಪಾದಕರು ಆಹಾರ ಸಂಸ್ಕರಣೆ ಉದ್ಯಮದವರು ಸೇರಿದಂತೆ ವಿವಿಧ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಗುಣಮಟ್ಟದ …

Read More »