Breaking News

ಬೈಲಹೊಂಗಲ : ಕ್ಷುಲಕ ಕಾರಣಕ್ಕೆ ಜಗಳ -ಕೊಲೆಯಲ್ಲಿ ಪರ್ಯಾವಸನ

Spread the love

ಬೈಲಹೊಂಗಲ : ಕ್ಷುಲಕ ಕಾರಣಕ್ಕೆ ಜಗಳ -ಕೊಲೆಯಲ್ಲಿ ಪರ್ಯಾವಸನ

ಯುವ ಭಾರತ ಸುದ್ದಿ ಬೈಲಹೊಂಗಲ : ಬೈಲಹೊಂಗಲ ತಾಲೂಕು ಅನಿಗೋಳದಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ಕುಡಿದು ಜಗಳ ನಡೆದಿದೆ.

ಮಂಜುನಾಥ (45) ಕೊಲೆಯಾದ ವ್ಯಕ್ತಿ. ಅಜಯ ಹಾಗೂ ಮಂಜುನಾಥ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಪರ್ಯಾವಸಗೊಂಡಿದೆ. ಅಜಯನು ಮಂಜುನಾಥನನ್ನು ತೀವ್ರವಾಗಿ ಥಳಿಸಿದ್ದಾನೆ. ಬೈಲಹೊಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

About Yuva Bharatha

Check Also

ಜೋಡಿ ಕೊಲೆ : ಶಿಕ್ಷೆ ಪ್ರಕಟ

Spread the loveಜೋಡಿ ಕೊಲೆ : ಶಿಕ್ಷೆ ಪ್ರಕಟ ಯುವ ಭಾರತ ಸುದ್ದಿ ಬೆಳಗಾವಿ : ಜಮೀನು ವಿವಾದದಿಂದ ದಾಯಾದಿಗಳನ್ನೇ …

Leave a Reply

Your email address will not be published. Required fields are marked *

20 − 18 =