Breaking News

ಇತ್ತೀಚಿನ ಸುದ್ದಿ

ಸಿ.ಟಿ. ರವಿ ಮುಂದಿನ ಮುಖ್ಯಮಂತ್ರಿ ಆಗಲಿ

ಸಿ.ಟಿ. ರವಿ ಮುಂದಿನ ಮುಖ್ಯಮಂತ್ರಿ ಆಗಲಿ ಯುವ ಭಾರತ ಸುದ್ದಿ ಚಿಕ್ಕಮಗಳೂರು : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು. ಚಿಕ್ಕಮಗಳೂರಿನ ನಿಡಘಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಚಿಕ್ಕಮಗಳೂರಿನಿಂದ ಸಿ.ಟಿ. ರವಿ ಅವರಿಗೆ ಮತ ನೀಡಿ ಗೆಲ್ಲಿಸಿ, ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು. ಈಶ್ವರಪ್ಪ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. …

Read More »

ಗೇಮ್ ಆಡುವಾಗ ಸ್ಫೋಟಗೊಂಡ ಮೊಬೈಲ್ ; 8 ವರ್ಷದ ಬಾಲಕಿ ಸಾವು

ಗೇಮ್ ಆಡುವಾಗ ಸ್ಫೋಟಗೊಂಡ ಮೊಬೈಲ್ ; 8 ವರ್ಷದ ಬಾಲಕಿ ಸಾವು ಯುವ ಭಾರತ ಸುದ್ದಿ ತ್ರಿಶೂರು : ಕೇರಳದ ತ್ರಿಶೂರು ಜಿಲ್ಲೆಯ ತಿರುವಿಲ್ವಾಮಲದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಮೊಬೈಲ್‌ನಲ್ಲಿ ನೋಡುತ್ತಿದ್ದಾಗ ಕೈಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತ ಬಾಲಕಿ ಆದಿತ್ಯಶ್ರೀ (8) ತಿರುವಿಲವಾಮಲ ಕ್ರೈಸ್ಟ್ ನ್ಯೂ ಲೈಫ್ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ. ಹಾಗೂ ಹಳೆಯನ್ನೂರು ಬ್ಲಾಕ್ ಪಂಚಾಯತ್ …

Read More »

ಗೋಕಾಕನಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಒಳಸಂಚು ಕೊನೆಗೂ ಬಯಲು

ಗೋಕಾಕನಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಒಳಸಂಚು ಕೊನೆಗೂ ಬಯಲು ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಲು ಅವರ ರಾಜಕೀಯ ವಿರೋಧಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇಂತಹ ಒಂದು ಒಳಸಂಚು ಇದೀಗ ಕೊನೆಗೂ ಬಯಲಾಗಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದ ಜೆಡಿಎಸ್ ಅಭ್ಯರ್ಥಿ ಇದೀಗ ಕಣದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಅವರಿಗೆ ನೆರವಾಗುವ ಪ್ರಯತ್ನವಾಗಿ …

Read More »

ತೀವ್ರ ಕುತೂಹಲ ಕೆರಳಿಸಿತು ಮುಂದಿನ ಸಿಎಂ ಕುರಿತ ಭವಿಷ್ಯ !

ತೀವ್ರ ಕುತೂಹಲ ಕೆರಳಿಸಿತು ಮುಂದಿನ ಸಿಎಂ ಕುರಿತ ಭವಿಷ್ಯ ! ಯುವ ಭಾರತ ಸುದ್ದಿ ಮಂಡ್ಯ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಆರ್ಭಟ ತುಸು ಜೋರಾಗಿದೆ. ಈ ನಡುವೆ ಜ್ಯೋತಿಷಿಗಳು ಹಾಗೂ ಚುನಾವಣಾ ಸಮೀಕ್ಷೆಗಳು ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಮತ್ತು ಯಾರೂ ಮುಖ್ಯಮಂತ್ರಿ ಆಗುವ ಯೋಗ ಹೊಂದಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಈ ನಡುವೆ ಇಲ್ಲೊಂದು ಕುತೂಹಲಭರಿತ ಭವಿಷ್ಯ ಹೊರಬಿದ್ದಿದೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ …

Read More »

ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ

ಶ್ರೀ ಜಗದ್ಗುರು ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ (ಶ್ರೀ ಉಜ್ಜಯಿನಿ ಪೀಠದಲ್ಲಿ ೨೫-೦೪-೨೦೨೩ ರಂದು ಜರುಗುವ ಶ್ರೀ ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವದ ನಿಮಿತ್ತ ಲೇಖನ) -ನಿರಂಜನ ದೇವರಮನೆ, ಚಿತ್ರದುರ್ಗ ಈ ಜಗತ್ತಿನಲ್ಲಿ ಅನೇಕ ಧರ್ಮಗಳು ಉದಯಿಸಿ, ಅವುಗಳ ತತ್ವ-ಸಿದ್ಧಾಂತಗಳನ್ನು ಜನತೆಗೆ ಬೋಧಿಸಿ ಅವರು ತಮ್ಮ ಬದುಕನ್ನು ಬೆಳಗಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿವೆ. ಅಂಥ ಧರ್ಮಗಳಲ್ಲಿ ವೀರಶೈವ ಧರ್ಮವೂ ಸಹ ಒಂದಾಗಿ ತನ್ನ ಮಹತ್ವವನ್ನು ವಿಶ್ವದೆಲ್ಲೆಡೆ ವಿಸ್ತರಿಸಿಕೊಂಡಿದೆ. ಪರಶಿವನ ಪಂಚಮುಖಗಳಿಂದ ಶ್ರೀ ಜಗದ್ಗುರು …

Read More »

ಅಂತೂ ಇಂತೂ ಕೊನೆಗೂ ನಾಮಪತ್ರ ಹಿಂಪಡೆದುಕೊಂಡ ಲಕ್ಷ್ಮೀ ಹೆಬ್ಬಾಳಕರ !

ಅಂತೂ ಇಂತೂ ಕೊನೆಗೂ ನಾಮಪತ್ರ ಹಿಂಪಡೆದುಕೊಂಡ ಲಕ್ಷ್ಮೀ ಹೆಬ್ಬಾಳಕರ ! ಯುವ ಭಾರತ ಸುದ್ದಿ ಬೆಳಗಾವಿ : ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಹೆಸರಿನ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಂಗ್ರಾಳಿ ಬಿ.ಕೆ.ಗ್ರಾಮದ ನಿವಾಸಿ ಲಕ್ಷ್ಮೀ ಮನೋಹರ ಹೆಬ್ಬಾಳಕರ ಅವರು ಕೊನೆಗೂ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಅವರು ನಾಮಪತ್ರ ಹಿಂಪಡೆದುಕೊಳ್ಳದೇ ಇದ್ದಲ್ಲಿ ಒಂದೇ ಹೆಸರಿನ ಇಬ್ಬರು ಮಹಿಳೆಯರ ಸ್ಪರ್ಧೆಯಿಂದ ಮತದಾರರಲ್ಲಿ …

Read More »

ಸೌಮ್ಯ ಸ್ವಭಾವದ ಸುಧೀರ ಗಡ್ಡೆಗೆ ಇಂದು 43ನೇ ಜನ್ಮದಿನ

ಸೌಮ್ಯ ಸ್ವಭಾವದ ಸುಧೀರ ಗಡ್ಡೆಗೆ ಇಂದು 43ನೇ ಜನ್ಮದಿನ ಕಾಂಗ್ರೆಸ್ ನ ನಿಷ್ಠಾವಂತ ಚಾಣಕ್ಯನಿಗೆ ಶುಭಾಶಯಗಳ ಮಹಾಪುರ ಯುವ ಭಾರತ ಸುದ್ದಿ ಬೆಳಗಾವಿ : ಸಮಚಿತ್ತ ಭಾವ, ಶಾಂತ-ಸೌಮ್ಯ ಸ್ವಭಾವ, ಸರಳತೆ, ತಾಳ್ಮೆ, ಮಾನವೀಯ ಗುಣವುಳ್ಳ ಮತ್ತು ಸಹನಶೀಲ ವ್ಯಕ್ತಿತ್ವವುಳ್ಳ ಸುಧೀರ ಗಡ್ಡೆ ಅವರಿಗೆ ಇಂದು ಸೋಮವಾರ 43ನೇ ಜನ್ಮದಿನದ ಸುಸಂದರ್ಭ. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಪ್ರಾಮಾಣಿಕ‌ ಸೇವೆ ಸಲ್ಲಿಸುತ್ತಿರುವ ಸುಧೀರ ಗಡ್ಡೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ …

Read More »

ರಾಮದುರ್ಗ : ನಿಟ್ಟುಸಿರು ಬಿಟ್ಟ ಬಿಜೆಪಿ !

ರಾಮದುರ್ಗ : ನಿಟ್ಟುಸಿರು ಬಿಟ್ಟ ಬಿಜೆಪಿ ! ಬೆಳಗಾವಿ : ರಾಮದುರ್ಗ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಹಾದಿ ಸುಗಮವಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಚಿಕ್ಕ ರೇವಣ್ಣ ಅವರನ್ನು ವಿರೋಧಿಸಿ ನಾಮಪತ್ರ ಸಲ್ಲಿಸಿದ್ದ ಐವರು ಕೊನೆಗೂ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ರಾಮದುರ್ಗದ ಹಾಲಿ ಶಾಸಕ ಮಹದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ಪಿ.ಎಫ್. ಪಾಟೀಲ ಮುಂತಾದವರು ಕೊನೆಗೂ ನಾಮಪತ್ರ ಹಿಂಪಡೆಯುವ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ತಲೆನೋವು ತುಸು ಕಡಿಮೆಯಾದಂತಾಗಿದೆ.

Read More »

ಬಡಿಗೇರರ ಭಾವ ಬಾಂದಳ ಕವನ ಸಂಕಲನ ಲೋಕಾರ್ಪಣೆ

ಬಡಿಗೇರರ ಭಾವ ಬಾಂದಳ ಕವನ ಸಂಕಲನ ಲೋಕಾರ್ಪಣೆ ಇಟಗಿ : ಇಟಗಿ ಗ್ರಾಮದ ಖಾನಾಪುರ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ವಿ.ವಿ.ಬಡಿಗೇರ ಅವರ ಮೂರನೇ ಕವನ ಕಾದರವಳ್ಳಿಯ ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಮೂರನೇ ಕವನ ಸಂಕಲನ ಭಾವ ಬಾಂದಳವನ್ನು ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದ ಡಾ.ಶ್ರೀ ಪಾಲಾಕ್ಷ ಶಿವಯೋಗೀಶ್ವರರು ಲೋಕಾರ್ಪಣೆಗೊಳಿಸಿದರು. ರುದ್ರಪ್ಪ ಹುಣಶೀಕಟ್ಟಿ, ಬಸವರಾಜ ನಾವಲಗಟ್ಟಿ, ಮಹಾರುದ್ರ ಬೈಲವಾಡ ಹಾಗೂ ಇತರರು ಉಪಸ್ಥಿತರಿದ್ದರು.

Read More »

ಎರಡನೇ ವಿಶ್ವಯುದ್ದದ ವೇಳೆ ಸಾವಿರ ಜನ ಮೃತಪಟ್ಟಿದ್ದ ಹಡಗು ಸಮುದ್ರದಲ್ಲಿ ಪತ್ತೆ

ಎರಡನೇ ವಿಶ್ವಯುದ್ದದ ವೇಳೆ ಸಾವಿರ ಜನ ಮೃತಪಟ್ಟಿದ್ದ ಹಡಗು ಸಮುದ್ರದಲ್ಲಿ ಪತ್ತೆ ಯುವ ಭಾರತ ಸುದ್ದಿ ಬೀಜಿಂಗ್ : ಎರಡನೇ ವಿಶ್ವಯುದ್ಧದ ವೇಳೆ ಸಮುದ್ರದಲ್ಲಿ ಮುಳುಗಿ 864 ಜನ ಆಸ್ಟ್ರೇಲಿಯಾ ಯುದ್ಧ ಕೈದಿಗಳು ಸೇರಿ ಸಾವಿರ ಜನ ಪಟ್ಟಿದ್ದ ಜಪಾನಿನ ಹಡಗು ದಕ್ಷಿಣ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. 1942 ರ ಜುಲೈನಲ್ಲಿ ಫಿಲಿಪೈನ್ಸ್ ನ ಕರಾವಳಿಯಲ್ಲಿ ಮುಳುಗಿದ ಬಳಿಕ ಕಾಣೆಯಾಗಿದ್ದ ಎಸ್ ಎಸ್ ಮಾಂಟೆವಿಡಿಯೊ ಮಾರು ಹಡಗು ಸಮುದ್ರದ 13123 …

Read More »