Breaking News

Uncategorized

ಬಿಜೆಪಿಯಿಂದ ಕರಸೇವಕರಿಗೆ ಸನ್ಮಾನ.!

ಗೋಕಾಕ: ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಗೋಕಾಕ ವಿಧಾನಸಭಾ ಮತಕ್ಷೇತ್ರದಿಂದ ೧೯೯೨ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವಕರನ್ನು ಗುರುತಿಸಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಕರಸೇವಕರನ್ನು ಸನ್ಮಾನಿಸಿದರು. ಬುಧವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ ನಿಮಿತ್ಯ, ಕರಸೇವಕರಾದ ಸುರೇಶ ಪಾಟೀಲ, ಸುಮೀತ್ರಾ ಪಾಟೀಲ, ಬಸವರಾಜ ಹುದ್ದಾರ, ಶಿವಲೀಲಾ ಹುದ್ದಾರ, ರಾಜೇಂದ್ರ ಪೇಟಕರ, ಅರುಣ ದೇಶಪಾಂಡೆ, ಚಿರಾಕಅಲಿ ಮಕಾಂದಾರ, …

Read More »

ಅಯೋಧ್ಯೆಯಲ್ಲಿ ಪೂಜೆಗೆ…. ರಾಜ್ಯದ ಐವರು ಆಹ್ವಾನಿತರು..!!

  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜೆ ಸಮಾರಂಭಕ್ಕೆ ರಾಜ್ಯದ ಐವರು ಆಹ್ವಾನಿತರಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಸೇರಿದ್ದಾರೆ. ಪೇಜಾವರ ಶ್ರೀಗಳು ಮತ್ತು ಡಾ ವೀರೇಂದ್ರ ಹೆಗ್ಗಡೆ ಅವರಲ್ಲದೆ, ಶೃಂಗೇರಿ ಮಠ, ಆದಿಚುಂಚನಗಿರಿ ಮಠ ಮತ್ತು ಸುತ್ತೂರು ಮಠದ ಮಠಾಧೀಶರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ನದಿಗಳು …

Read More »

ನಗರಸಭೆ ಸದಸ್ಯ ಗಿರೀಶ ಖೋತ ನಿಧನಕ್ಕೆ ಸಚಿವ ರಮೇಶ ಜಾರಕಿಹೊಳಿ ಸಂತಾಪ

ಗೋಕಾಕ: ಕಳೆದ ಮೂರು ಬಾರಿ ಗೋಕಾಕ ನಗರಸಭೆ ಸದಸ್ಯರಾಗಿ, ಜನಸೇವಕರಾಗಿ ಸೇವೆ ಸಲ್ಲಿಸಿದ್ದ ಬಸವ ನಗರದ ನಿವಾಸಿ ಗಿರೀಶ ಖೋತ (೪೫) ಅಕಾಲಿಕ ಮರಣ ಹೊಂದಿದ್ದಾರೆ. ಸೋಮವಾರದಂದು ಮಧ್ಯಾಹ್ನ ೩ ಗಂಟೆ ಸುಮಾರಿಗೆ ಬಸವನಗರದ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ವಾರ್ಡ ನಂ೧೪ರಲ್ಲಿ ಮೂರು ಬಾರಿ ಸದಸ್ಯರಾಗಿ, ಜನಸೇವಕರಾಗಿ ಸೇವೆ ಸಲ್ಲಿಸಿದ್ದ ಗಿರೀಶ ಖೋತ ಅವರು ಬಸವ ನಗರದಲ್ಲಿ ಅಪಾರ ಸ್ನೇಹಿತರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಗಿರೀಶ …

Read More »

”  ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ..   ಮೂವತ್ತು ವರ್ಷ!!  

  ”  ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ.. ಮೂವತ್ತು ವರ್ಷ!! ”  ಕನ್ನಡಮ್ಮ” ಟೋಪಣ್ಣವರ ಅಗಲಿಕೆಗೆ..   ಮೂವತ್ತು ವರ್ಷ!!     ಕನ್ನಡ ಹೋರಾಟಗಾರ,ಛಲಗಾರ, ಬೆಳಗಾವಿಯ ಓಣಿ,ಓಣಿಗಳನ್ನು ಸುತ್ತಿ ಯುವಕರಲ್ಲಿ ಕನ್ನಡದ ಕೆಚ್ಚನ್ನು ಬಡಿದೆಬ್ಭಿಸಿದ ದಿ.ಎಮ್.ಎಸ್. ಟೋಪಣ್ಣವರ ಹತ್ತಾರು ಕನ್ನಡ ಸಂಘಟನೆಗಳು ಜನ್ಮ ತಾಳಲು ಕಾರಣರಾದವರು.” ಕನ್ನಡಮ್ಮ” ದಿನಪತ್ರಿಕೆಯ ಸಂಪಾದಕರಾಗಿ ಹಗಲಿರುಳು ಎನ್ನದೇ ಪತ್ರಿಕೆಯ ಸರ್ವತೋಮುಖ ಬೆಳವಣಿಗೆಗೆ ಬೆವರು ಸುರಿಸಿದವರು. ನಾನು 1978 ರಲ್ಲಿ ಬೆಳಗಾವಿಗೆ ಬರಲು ಕಾರಣರಾದ ಅವರು 180 …

Read More »

ಬೆಳಗಾವಿಗೂ|….| ” ಶ್ರೀರಾಮ” ಜನ್ಮಭೂಮಿ ಅಯೋಧ್ಯೆಗೂ||….|| ಅವಿನಾಭಾವ ಸಂಬಂಧ..!!

ಬೆಳಗಾವಿಗೂ|….| ” ಶ್ರೀರಾಮ” ಜನ್ಮಭೂಮಿ ಅಯೋಧ್ಯೆಗೂ||….|| ಅವಿನಾಭಾವ ಸಂಬಂಧ..!! ಬೆಳಗಾವಿ : ಅಗಸ್ಟ5 ರಂದು ನಡೆಯುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶೀಲಾನ್ಯಾಸದ ಕಾರ್ಯಕ್ರಮ ಸದ್ಯ ದೇಶದ ಲಕ್ಷಾಂತರ ಶ್ರೀರಾಮನ ಭಕ್ತರ ಪುಣ್ಯ ದಿನವಾಗಿದೆ. ಈ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ಕಾರ್ಯಕ್ರಮಕ್ಕೂ ಬೆಳಗಾವಿ ಗೂ ಅವಿನಾಭಾವ ಸಂಬಂಧ ಹೊಂದಿದೆ. ರಾಮಮಂದಿರ ಹೋರಾಟದಿಂದ ಹಿಡಿದು ಶುಭಮಂಗಳ ಕಾರ್ಯ ಮೂಹರ್ತ ಫಿಕ್ಸ ಮಾಡಿದ್ದೂ ಬೆಳಗಾವಿಗೆ ಲಿಂಗ್ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಶ್ರೀರಾಮನ ಕುರುಹು …

Read More »

ಶ್ರೀ ಅಮಿತ್ ಷಾ ರವರು  ಕೋವಿಡ್ ಸೋಂಕನ್ನು ಸೋಲಿಸಿ- ಸಚಿವ ರಮೇಶ್ ಜಾರಕಿಹೊಳಿ‌||

    ಶ್ರೀ ಅಮಿತ್ ಭಾಯಿ ಷಾ ರವರು ಬಹುಬೇಗಗು ಣಮುಖರಾಗಲಿ  ಕೋವಿಡ್ ಸೋಂಕನ್ನು ಸೋಲಿಸಿ.  ಆರೋಗ್ಯವಂತರಾಗಿ ಗೆದ್ದು ಬರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. -ರಮೇಶ್ ಜಾರಕಿಹೊಳಿ‌ ಜಲಸಂಪನ್ಮೂಲ ಸಚಿವರು    

Read More »

ಕೊರೊನಾ ನಿರ್ಹವಣೆ|| ಪ್ರಗತಿ ಪರಿಶೀಲನಾ ಸಭೆ ನಡೆಸಿದ ತಹಶೀಲ್ದಾರ್ ಹೊಳೆಪ್ಪಗೋಳ..!  

ಕೊರೊನಾ ನಿರ್ಹವಣೆ|| ಪ್ರಗತಿ ಪರಿಶೀಲನಾ ಸಭೆ ನಡೆಸಿದ ತಹಶೀಲ್ದಾರ್ ಹೊಳೆಪ್ಪಗೋಳ..! ಗೋಕಾಕ:  ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದೆ ಅನುಸರಿಸಬೇಕಾದ ಕ್ರಮಗಳ ಕುರಿತು ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ರೋಗಿಗಳ ಆರೈಕೆ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.   ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ …

Read More »

ಕರೋನಾ ಸೋಂಕು 1೦ಜನ ಅಂದರ್.. 12ಜನ ಬಾಹರ್..!

ಗೋಕಾಕ: ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ೧೦ ಕರೋನಾ ಸೋಂಕು ದೃಢವಾಗಿದೆ ಎಂದು ತಾಲೂಕ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಹೇಳಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಶನಿವಾರದಂದು ಗೋಕಾಕ ನಗರದಲ್ಲಿ ೨, ಮಮದಾಪುರ ೧, ಅಂಕಲಗಿ ೧, ಅರಬಾಂವಿ ೧, ನಾಗನೂರ ೧, ಸುಲಧಾಳ ೧, ಪಟಗುಂದಿ ೧, ನಲ್ಲಾನಟ್ಟಿ ೧, ಮಲ್ಲಾಪುರ ೧ ಒಟ್ಟು ೧೦ಜನರಿಗೆ ಸೋಂಕು ತಗುಲಿದೆ. ಶನಿವಾರ ಒಂದೇ …

Read More »

ಸರಕಾರದ ಸಾಧನೆ ಜನರ ಮನೆಮನಗಳಿಗೆ ತಲುಪಿಸಿ-ದುರ್ಗನ್ನವರ.!

ಗೋಕಾಕ: ರಾಜ್ಯ ಸರಕಾರ ಕಳೆದ ಒಂದು ವರ್ಷದಿಂದ ಪ್ರವಾಹ, ಕರೋನಾದಂತಹ ಸಾವಲುಗಳನ್ನು ಎದುರಿಸಿ, ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಸಾಧನೆಗೈ ಸರಕಾರದ ಸಾಧನೆಗಳನ್ನು ಮನೆಮನಗಳಲ್ಲಿ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಯುವ ಧುರೀಣ ಹನಮಂತ ದುರ್ಗನ್ನವರ ಹೇಳಿದರು. ಅವರು, ಶನಿವಾರದಂದು ತಾಲೂಕಿನ ಮಾಲದಿನ್ನಿ, ಉಪ್ಪಾರಹಟ್ಟಿ ಗ್ರಾಮಗಳಲ್ಲಿ ಸರಕಾರದ ಸಾಧನೆಗಳ ಕರಪತ್ರ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಳೆದ ಒಂದು ವರ್ಷಗಳಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಮ್ ಬಿ …

Read More »

30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಡಾಡಿ ಅವರಿಗೆ ರಾಜ್ಯಸಭಾ ಜೊತೆಗೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಪಟ್ಟ

ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ …

Read More »