Breaking News

ಧೂಪದಾಳ ಜಲಾಶಯದಲ್ಲಿ ನಾಲ್ವರು ತರುಣರು ಸಾವು

Spread the love

ಧೂಪದಾಳ ಜಲಾಶಯದಲ್ಲಿ ನಾಲ್ವರು ತರುಣರು ಸಾವು

ಯುವ ಭಾರತ ಸುದ್ದಿ ಘಟಪ್ರಭಾ:
ಅಂಬೇಡ್ಕರ ಜಯಂತಿ ರಜೆ ಹಿನ್ನಲೆಯಲ್ಲಿ ಧೂಪದಾಳ ಡ್ಯಾಂ ಗೆ ಈಜಲೂ ಹೋಗಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಒರ್ವ ಪಾರಾಗಿದ್ದಾನೆ. ಒರ್ವನ ಸ್ಥಿತಿ ಚಿಂತಾಜನಕವಾಗಿದ್ದು ಇತರ ನಾಲ್ವರ ಮೃತ್ಯು ವಶವಾಗಿದ್ದಾರೆ.

ಪ್ರಾಣಾಪಾಯದಿಂದ ಪಾರು.
1) ವಿಠಲ ಜಾನು ಕೋಕರೆ ವಯಾ 18

ಸಾವು ಬದುಕಿನ ನಡುವೆ ಹೋರಾಟ
2) ರಾಮಚಂದ್ರ ವಿಷ್ಣು ಕೋಕರೆ ವಯಾ 17

ಮೃತರು :
3) ಸಂತೋಷ ಬಾಬು ಇಡಗೆ. ವಯಾ: 16
4) ಅಜಯ ಬಾಬು ಜೋರೆ. ವಯಾ: 17
5) ಕೃಷ್ಣ ಬಾಬು ಜೋರೆ, ವಯಾ 16
6) ಆನಂದ ವಿಷ್ಣು ಕೋಕರೆ, ವಯಾ: 16

ಮೃತಪಟ್ಟವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಿರಿಗೆರೆ ನಿವಾಸಿಗಳು ಎಂದು ಗುರುತಿಸಲಾಗಿದೆ.

ಘಟಪ್ರಭಾ ಕೆಎಚ್ಐ ಆಸ್ಪತ್ರೆಗೆ 2.30 ರ ಸುಮಾರಿಗೆ ತರಲಾಗಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

1 + thirteen =