Breaking News

 ಗೋಕಾಕ್  ಪ್ರವಾಹ ಭೀತಿ ರಾತ್ರೋರಾತ್ರಿ ಗಂಜಿ ಕೇಂದ್ರ ಜನರು ಶಿಫ್ಟ್.!  

Spread the love

  ಗೋಕಾಕ್  ಪ್ರವಾಹ ಭೀತಿ ರಾತ್ರೋರಾತ್ರಿ ಗಂಜಿ ಕೇಂದ್ರ ಜನರು ಶಿಫ್ಟ್.!

 

ಯುವ ಭಾರತ ಸುದ್ದಿ ಗೋಕಾಕ: ಮಹಾಮಳೆಯಿಂದ ತಾಲೂಕಿನ ಚಿಗಡೊಳ್ಳಿ, ಕಲಾರಕೊಪ್ಪ ಗ್ರಾಮದ ಜನರನ್ನು ರಾತ್ರಿ ವೇಳೆಯಲ್ಲಿ ಗಂಜಿ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ.

ನಗರದ ಎಪಿಎಮ್ ಸಿ ಆವರಣದಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಸುಮಾರು ಐನೂರಕ್ಕು ಹೆಚ್ಚು ಜನರನ್ನು ಪ್ರವಾಹ ಪ್ರದೇಶದಿಂದ ರಕ್ಷಿಸಿ ಕರೆತರಲಾಗಿದೆ. ಇನ್ನೂ ನಗರದ ಉಪ್ಪಾರ ಗಲ್ಲಿ, ಭೋಜಗಾರ ಗಲ್ಲಿಯಲ್ಲೂ ಪ್ರವಾಹ ಆವರಿಸಿದ ಹಿನ್ನೆಲೆ ಅಲ್ಲಿಯ ನಿವಾಸಿಗಳನ್ನು ಗಂಜಿಬಕೇಂದ್ರಗಳಿಗೆ ರವಾನಿಸಿದ್ದಾರೆ.


Spread the love

About Yuva Bharatha

Check Also

ಕರ್ನಾಟಕ ಮಾಹಿತಿ ಆಯೋಗಕ್ಕೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತ, ರಾಜ್ಯ ಮಾಹಿತಿ ಆಯುಕ್ತರ ನೇಮಕ

Spread the loveಮಾಹಿತಿ ಹಕ್ಕು ಅಧಿನಿಯಮ 2005 ಕಾಯ್ದೆ ಅನ್ವಯ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಕರ್ನಾಟಕ ಮಾಹಿತಿ …

Leave a Reply

Your email address will not be published. Required fields are marked *

four × three =