Breaking News

ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರ ದುರ್ಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ -ಅಂಬಿರಾವ ಪಾಟೀಲ.!

Spread the love

ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರ ದುರ್ಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ -ಅಂಬಿರಾವ ಪಾಟೀಲ.!


ಗೋಕಾಕ: ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರದಂದು ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ಕಮೀಟಿ ಹಾಗೂ ದುರ್ಗಾಮಾತಾ ದೌಡ್ ಸಂಘಟಕರು ಹಮ್ಮಿಕೊಂಡ ದುರ್ಗಾಮಾತಾ ಉತ್ಸವ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಶ್ರೀ ದುರ್ಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ಕಮೀಟಿ ಹಾಗೂ ದುರ್ಗಾಮಾತಾ ದೌಡ್ ಸಂಘಟಕರು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸತ್ಕರಿಸಿದರು.
ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಅನಂತ ಜೋಶಿ, ಸಂಜು ಕಮತಗಿ, ನೇತಾಜಿ ಕೋರಾಡೆ, ಹನಮಂತ ಸಿಂತ್ರೆ, ಸಂದೀಪ ಸಾಂಗಲಿ, ಕೃಷ್ಣಾ ಗುಡ್ಡದಮನಿ, ಅನೀಲ ಮಿಲ್ಕೆ, ಮಹೇಶ ಚಿಗಡೋಳ್ಳಿ, ಸುಶಾಂತ ಜೋಗೊಜಿ, ಶ್ರೀಕಾಂತ ಕದಮ, ಸಚೀನ ಕೋರಾಡೆ, ಮಾರುತಿ ಪಡತಾರೆ, ಕಿರಣ ಇಟ್ನಾಳ, ಪಿಂಟು ಶಿಂತ್ರೆ, ಸಂತೋಷ ಮುತ್ನಾಳ, ನಾಗೇಶ ಜುಗಳಿ, ಮಂಜು ಕಲಾಲ, ಮಹೇಶ ಕಂಬಾರ, ನಿತಿನ ಪವಾರ, ಸತೀಶ ಮನ್ನಿಕೇರಿ, ಬಸು ಪಡತಾರೆ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

two × 3 =